Last Updated:
ಮೈಸೂರು ಭಾಗದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ, ರೈತರಲ್ಲಿ ಆತಂಕ. ಹಾರಂಗಿ ಹೊರತುಪಡಿಸಿ ಹೇಮಾವತಿ, ಕೆ.ಆರ್.ಸಾಗರ, ಕಬಿನಿ ಜಲಾಶಯಗಳಲ್ಲಿ ನೀರು ಕಡಿಮೆ.
ಬೆಂಗಳೂರು: ರಾಜ್ಯದ ಮಳೆಯಾಶ್ರಿತ ಮತ್ತು ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟ (Water Level) ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದ್ದು, ಮೈಸೂರು (Mysuru) ಭಾಗದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ತಗ್ಗಿದೆ. ಒಳಹರಿವಿನಲ್ಲಿ ವ್ಯತ್ಯಯ ಉಂಟಾಗಿರುವುದು ಮತ್ತು ಮುಂಗಾರು ಮಳೆಯ ಅಸ್ಥಿರತೆಯಿಂದಾಗಿ ರೈತರು (Farmer) ಹಾಗೂ ಸಾರ್ವಜನಿಕರಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಜಲಾಶಯಗಳ ಸದ್ಯದ ನೀರಿನ ಮಟ್ಟದ ಕರಾರುವಾಕು ವರದಿ ಇಲ್ಲಿದೆ.














