Category: Cinema
All cinema Kannada news updates
-

Samantha Ruth Prabhu: ನಿಜ ಜೀವನದಲ್ಲೂ ಸಮಂತಾ ಅಪ್ಪಟ ಬಂಗಾರ! ಹಾಡಿ ಹೊಗಳಿದ ಪತಿ ರಾಜ್ ನಿಡಿಮೋರು ಸಹೋದರಿ | | ACTPnews
Last Updated:Jun 19, 2026 6:10 PM IST ಚಿತ್ರ ಮಾ ಇಂಟಿ ಬಂಗಾರಂ ತೆರೆಕಂಡ ದಿನವೇ, ರಾಜ್ ನಿಡಿಮೋರು (Raj Nidimoru) ಅವರ ಸಹೋದರಿ ಶೀತಲ್ ನಿಡಿಮೋರು (Sheetal Nidimoru) ಸಮಂತಾ ಬಗ್ಗೆ ಬರೆದ ಹೃದಯಸ್ಪರ್ಶಿ ನೋಟ್ ವೈರಲ್ ಆಗಿದೆ. ನಟಿ ಸಮಂತಾ ರುತ್ ಪ್ರಭು ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಪರದೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ನಿಜವಾದ ಬಂಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ಹೊಸ ಚಿತ್ರ ಮಾ…
-

Dhanush Movie: ಧನುಷ್ ಚಿತ್ರಕ್ಕೂ ಓಂ ಟೈಟಲ್! ವಿಡಿಯೋ ವೈರಲ್ | | ACTPnews
Last Updated:Jun 19, 2026 4:12 PM IST ಕನ್ನಡದಲ್ಲಿ 31 ವರ್ಷದ ಹಿಂದೆ ಓಂ ಚಿತ್ರ ಬಂದಿದೆ. ಉಪ್ಪಿ ಮತ್ತು ಶಿವಣ್ಣ ಅವರ ಈ ಚಿತ್ರ ಕಲ್ಟ್ ಚಿತ್ರವೇ ಆಗಿದೆ. ಆದರೆ, ಕನ್ನಡದಲ್ಲಿ ಓಂ ಮಾಡುವ ಸಾಹಸ ಯಾರೂ ಮಾಡಲೇ ಇಲ್ಲ. ಇದರ ನಡುವೆ ಇದೀಗ ತಮಿಳು ನಟ ಧನುಷ್ ಅಭಿನಯದ 55 ನೇ ಚಿತ್ರಕ್ಕೆ ಓಂ ಅನ್ನುವ ಹೆಸರು ಇಟ್ಟಿದ್ದಾರೆ. ಇದರ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಇದರ ವಿವರ ಇಲ್ಲಿದೆ ಓದಿ. ಧನುಷ್…
-

Director Raghavendra Rao: ‘ಈ ಟಚ್ಚಲಿ ಏನೋ ಇದೆ..’ ನಟಿಯರನ್ನು ಮುಟ್ಟಿದ ರೀತಿಗೆ ಸ್ಟಾರ್ ಮೇಕರ್ ರಾಘವೇಂದ್ರ ರಾವ್ಗೆ ಭಾರೀ ಟೀಕೆ | | ACTPnews
Last Updated:Jun 19, 2026 4:17 PM IST ಟಾಲಿವುಡ್ ಸ್ಟಾರ್ ಮೇಕರ್ ನಿರ್ದೇಶಕ ರಾಘವೇಂದ್ರ ರಾವ್ ವಿಡಿಯೋ ವೈರಲ್ ಆಗಿದೆ. ವಿಕ್ಟರಿ ವೆಂಕಟೇಶ್ ಅವರ ಹೊಸ ಚಿತ್ರದ ಮುಹೂರ್ತದ ಸಮಯದಲ್ಲಿ ಈ ವಿಡಿಯೋ ಏನೇನೋ ಹೇಳುತ್ತದೆ. ಇದರ ವಿವರ ಇಲ್ಲಿದೆ ಓದಿ. ಈ ಟಚ್ ಅಲ್ಲಿ ಏನೋ ಇದೆ! ವಿಕ್ಟರಿ ವೆಂಕಟೇಶ್ (Victory Venkatesh) ಮತ್ತು ನಂದಮೂರಿ ಕಲ್ಯಾಣ್ ರಾಮ್ ಚಿತ್ರ ಸೆಟ್ಟೇರಿದೆ. ಆದರೆ, ಈ ಚಿತ್ರದ ಸುದ್ದಿ ಅಷ್ಟೇನೂ ವೈರಲ್ ಆಗಿಲ್ಲ. ಈ ಚಿತ್ರದ…
-

Chaithra Kundapura: ಚೈತ್ರಾ ಕುಂದಾಪುರಗೆ ಬಿಗ್ ರಿಲೀಫ್! 9 ವರ್ಷಗಳ ಬಳಿಕ ನಿರ್ದೋಷಿ ಅಂತ ಕೋರ್ಟ್ ತೀರ್ಪು! ಏನಿದು ಕೇಸ್? | | ACTPnews
Last Updated:Jun 19, 2026 4:56 PM IST ನ್ಯಾಯಾಲಯದ ತೀರ್ಪಿನ ಬಳಿಕ ಚೈತ್ರಾ ಕುಂದಾಪುರ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಕಳೆದ ಒಂಬತ್ತು ವರ್ಷಗಳ ಹೋರಾಟದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಬಿಗ್ ಬಾಸ್ ಫೈರ್ಬ್ರ್ಯಾಂಡ್ ಚೈತ್ರಾ ಕುಂದಾಪುರ (Chaithra Kundapura) ಈಗ ಮತ್ತೊಂದು ಪ್ರಮುಖ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಈಗಾಗಲೇ ಫೈರ್ಬ್ರ್ಯಾಂಡ್ ಭಾಷಣಕಾರ್ತಿಯಾಗಿ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ವಿರುದ್ಧ ಹಲವು ವರ್ಷಗಳ ಹಿಂದೆ…
-

Sunil Grover: ಸ್ಟಾರ್ ಕಾಮಿಡಿಯನ್ ಆಗಿದ್ದರೂ ಗಂಗಾ ತೀರದಲ್ಲಿ ಮಲಗಿದ ಸುನೀಲ್ ಗ್ರೋವರ್! ವಿಡಿಯೋ ಫುಲ್ ವೈರಲ್ | | ACTPnews
Last Updated:Jun 19, 2026 4:33 PM IST ಗಂಗಾ ಆರತಿಯ ಬಳಿಕ ಸುನೀಲ್ ಗ್ರೋವರ್ ಗಂಗಾ ನದಿಯ ತಟದಲ್ಲೇ ವಿಶ್ರಾಂತಿ ಪಡೆಯುತ್ತಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುನೀಲ್ ಗ್ರೋವರ್ ತಮ್ಮ ಅದ್ಭುತ ಕಾಮಿಡಿ ಹಾಗೂ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ನಟ ಹಾಗೂ ಕಾಮೆಡಿಯನ್ ಸುನೀಲ್ ಗ್ರೋವರ್ (Sunil Grover) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಯಾವುದೇ ಸಿನಿಮಾ, ಕಾಮಿಡಿ ಶೋ ಕಾರಣಕ್ಕೆ ಅಲ್ಲ, ಬದಲಾಗಿ ತಮ್ಮ…
-

Farogh Siddique: ಬಾಲಿವುಡ್ ಖ್ಯಾತ ನಿರ್ದೇಶಕ ಫರೋಗ್ ಸಿದ್ಧಿಕಿ ಇನ್ನಿಲ್ಲ | Bollywood Director Farogh Siddique passes away | | ACTPnews
Last Updated:Jun 19, 2026 2:49 PM IST ಬಾಲಿವುಡ್ನ ಖ್ಯಾತ ಸಿನಿಮಾಗಳಾ ಜಿಗರ್, ವಿಜಯ್ ಪಥ್ನಂತಹ ಸಿನಿಮಾ ಮಾಡಿದ ನಿರ್ದೇಶಕ ನಿಧನರಾಗಿದ್ದಾರೆ. ಅವರ ಸಾವಿಗೆ ಸ್ಪಷ್ಟ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಫರೋಗ್ ಸಿದ್ದಿಕಿ ಅಜಯ್ ದೇವಗನ್ (Ajay Devgan) ಅಭಿನಯದ ಜಿಗರ್ (Jigar) ಮತ್ತು ವಿಜಯಪಥ್ (Vijaypath) ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ಸಿನಿಮಾ ನಿರ್ದೇಶಕ ಫಾರೋಗ್ ಸಿದ್ದಿಕಿ (Farogh Siddique) ಇಂದು ಬೆಳಿಗ್ಗೆ ನಿಧನರಾದರು. ಈ ಸುದ್ದಿ ಚಿತ್ರರಂಗದಲ್ಲಿ ಶಾಕ್ ಕೊಟ್ಟಿದೆ. ಅವರ ಸಾವಿನ…
-

Maa Inti Bangaram: ಹೇಗಿದೆ ‘ಮಾ ಇಂಟಿ ಬಂಗಾರಂ’ ಸಿನಿಮಾ? ಸೀರೆಯುಟ್ಟು ಭರ್ಜರಿ ಆ್ಯಕ್ಷನ್ ಮಾಡಿದ ಸಮಂತಾ | | ACTPnews
Last Updated:Jun 19, 2026 9:43 AM IST Maa Inti Bangaram: ಸಮಂತಾ ಅವರ ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಜನ ಏನಂದಿದ್ದಾರೆ? ಟ್ವಟರ್ ವಿಮರ್ಶೆ ಇಲ್ಲಿದೆ. ಸಮಂತಾ ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಹಾಗೂ ದೂದ್ ಪೇಡ ದಿಗಂತ್ (Diganth) ಅಭಿನಯಿಸಿರುವ ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್ (Movie Release) ಆಗಿದೆ. ಭರ್ಜರಿ ಪ್ರಚಾರದ ನಂತರ ಸಮಂತಾ ಅಭಿಮಾನಿಗಳು ಈಗ ಕೊನೆಗೂ…
-

Darshan: ಜೈಲಲ್ಲಿದ್ದರೂ ಕಡಿಮೆಯಾಗಿಲ್ಲ ದಾಸನ ಕ್ರೇಜ್! ಕಲಾಸಿಪಾಳ್ಯ ರಿ-ರಿಲೀಸ್ | Darshan rakshitha Kalasipalya movie re released | | ACTPnews
Last Updated:Jun 19, 2026 10:17 AM IST Darshan: ಸ್ಯಾಂಡಲ್ವುಡ್ ನಟ ದರ್ಶನ್ ಅವರು ಜೈಲಿನ ಒಳಗಿದ್ದರೂ ಕೂಡಾ ಅವರ ಕ್ರೇಜ್ ಒಂಚೂರು ಕಡಿಮೆಯಾಗಿಲ್ಲ. ಅವರ ಸಿನಿಮಾ ರಿ ರಿಲೀಸ್ ಬೆಳಗ್ಗಿನ ಶೋ ಹೌಸ್ಫುಲ್ ಆಗಿದೆ. ಕಲಾಸಿಪಾಳ್ಯ ಸ್ಯಾಂಡಲ್ವುಡ್ (Sandalwood) ನಟ ದರ್ಶನ್ (Darshan) ಅವರು ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನ್ಲಲಿದ್ದಾರೆ. ಜೈಲಿನಲ್ಲಿದ್ದರೂ (Jail) ಕೂಡಾ ದರ್ಶನ್ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಸಿನಿಮಾ (Cinema) ಬರದಿದ್ದರೂ ದರ್ಶನ್…
-

Darshan: ಚಾಲೆಂಜಿಂಗ್ ಸ್ಟಾರ್ಗೆ ಮತ್ತೊಂದು ಶಾಕ್ ! ದರ್ಶನ್ ಪರ ಈ ಕೋರ್ಟ್ನಲ್ಲಿ ವಾದ ಮಂಡಿಸಲ್ಲ ಎಂದ ಲಾಯರ್! | | ACTPnews
Last Updated:Jun 18, 2026 11:18 PM IST ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಂದ ಸಂದರ್ಭದಲ್ಲಿ, ನಟ ದರ್ಶನ್ ಪರವಾಗಿ ಇದುವರೆಗೆ ವಕಾಲತ್ತು ವಹಿಸಿಕೊಂಡಿದ್ದ ವಕೀಲ ಸುನೀಲ್ ಅವರು ನ್ಯಾಯಪೀಠದ ಮುಂದೆ ಮಹತ್ವದ ಹೇಳಿಕೆ ನೀಡಿದ್ದಾರೆ. ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಟ್ರಯಲ್ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿರುವ ನಡುವೆಯೇ, ಹೈಕೋರ್ಟ್ನಲ್ಲಿ ನಡೆದ ವಿಚಾರಣೆಯ ವೇಳೆ ನಟ ದರ್ಶನ್ (Actor Darshan) ಪರ…
-

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ಆಯ್ತು ನವಿಲೇ ಡ್ಯಾನ್ಸ್ | | ACTPnews
ಹೇ ನವಿಲೇ ಹೆಣ್ಣ ನವಿಲೇ ಈ ಹಾಡಿನಲ್ಲಿ ನವಿಲಿನ ಬಣ್ಣನೆ ಇದೆ. ಹೆಣ್ಣಿಗೆ ಹೋಲಿಸುವ ಕೆಲಸವೂ ಆಗಿದೆ. ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯದ ಈ ಕಲಾವಿದ ಚಿತ್ರದ ಹಾಡು ಇಂದಿಗೂ ತಾಜಾತನದ ಅನುಭವ ಕೊಡುತ್ತದೆ. ಬಾಡಿಗೆಯ ಗರಿಗಳು… (ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್ಸ್ಟಾಗ್ರಾಮ್) ಆದರೆ, ಡ್ಯಾನ್ಸರ್ ಕಿಶನ್ ಬಿಳಗಲಿ ನೃತ್ಯ ಇಲ್ಲಿ ಹೊಸದೊಂದು ಕಲ್ಪನೆ ಕಟ್ಟಿಕೊಡುತ್ತದೆ. ಬೆನ್ನಿಗೆ ನವಿಲು ಗರಿಯಗಳನ್ನ ಕಟ್ಟಿಕೊಂಡು ಗಂಡು ನವಿಲಿನಂತೆ ನೃತ್ಯ ಮಾಡಿದ್ದಾರೆ. ನಿವೇದಿತಾ ಇಲ್ಲಿ ಹೆಣ್ಣು ನವಿಲು ಬೇಬಿ…
Latest News
Search the Archives
Access over the years of investigative journalism and breaking reports
You May Have Missed












