Author: Sanga
-

Punjab Kings: ಪಂಜಾಬ್ ಕಿಂಗ್ಸ್ಗೆ ವಿದಾಯ ಹೇಳ್ತಾರಾ ಶ್ರೇಯಸ್? ಕುತೂಹಲ ಕೆರಳಿಸಿದ ಅಯ್ಯರ್ ಟ್ವೀಟ್! | ಕ್ರೀಡಾ ಸುದ್ದಿ | ACTPnews
Last Updated:May 26, 2026 8:22 PM IST ಋತುವಿನ ಆರಂಭದಲ್ಲಿ ಪ್ರಾಬಲ್ಯದೊಂದಿಗೆ ಸತತ 7 ಪಂದ್ಯಗಳಲ್ಲಿ 6 ಗೆಲುವು ಸಾಧಿಸುವ ಮೂಲಕ ಇತಿಹಾಸ ಬರೆದಿತ್ತು. ನಂತರ, ಪಂಜಾಬ್ ತರುವಾಯ ಸತತ 6 ಸೋಲುಗಳನ್ನು ಅನುಭವಿಸಿ,ಪ್ಲೇಆಫ್ ತಲುಪಲಾಗದೇ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಟೂರ್ನಿಯಿಂದ ಹೊರಬಿದ್ದಿತು. ಪಂಜಾಬ್ ಕಿಂಗ್ಸ್ 2026ರ ಐಪಿಎಲ್ (IPL 2026) ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡದ ಪ್ರಯಾಣ ವಿಚಿತ್ರವಾಗಿ ಅಂತ್ಯಗೊಂಡಿತು. ಋತುವಿನ ಆರಂಭದಲ್ಲಿ ಪ್ರಾಬಲ್ಯದೊಂದಿಗೆ ಸತತ 7 ಪಂದ್ಯಗಳಲ್ಲಿ 6 ಗೆಲುವು…
-

IPL 2026: ಕ್ವಾಲಿಫೈಯರ್- 1 ಗೆದ್ದ ತಂಡಗಳು ಎಷ್ಟು ಬಾರಿ ಐಪಿಎಲ್ ಚಾಂಪಿಯನ್ ಆಗಿವೆ? ಇಲ್ಲಿದೆ ಕೂತೂಹಲಕಾರಿ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:May 26, 2026 8:25 PM IST ಐಪಿಎಲ್ ಪ್ಲೇಆಫ್ ಮಾಡೆಲ್ ಲೀಗ್ ಹಂತದಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯುವ ತಂಡಗಳಿಗೆ ನಿರಂತರವಾಗಿ ಟ್ರೋಫಿ ಸಿಕ್ಕಿದೆ. ಪ್ಲೇಆಫ್ ಸ್ವರೂಪವು 2011 ರಲ್ಲಿ ಪ್ರಾರಂಭವಾದಾಗಿನಿಂದ, ಕ್ವಾಲಿಫೈಯರ್- 1 ರಲ್ಲಿ ಗೆಲುವು ಸಾಧಿಸಿದ ತಂಡಗಳು ಹೆಚ್ಚು ಬಾರಿ ಚಾಂಪಿಯನ್ಶಿಪ್ ಆಗಿವೆ. ಐಪಿಎಲ್ 2026 ಐಪಿಎಲ್ (IPL) ಪ್ಲೇಆಫ್ (Playoff) ಮಾಡೆಲ್ ಅಗ್ರ ಎರಡು ತಂಡಗಳಿಗೆ ಫೈನಲ್ (Final) ತಲುಪಲು ಎರಡು ಅವಕಾಶಗಳನ್ನು ನೀಡುವ ಮೂಲಕ ಹೆಚ್ಚುವರಿ ಪ್ರಯೋಜನವನ್ನು…
-

RCB vs GT: 33 ಎಸೆತಗಳಲ್ಲಿ 93 ರನ್ ಸಿಡಿಸಿದ ನಾಯಕ ಪಾಟೀದಾರ್! ಗುಜರಾತ್ಗೆ 255 ರನ್ಗಳ ವಿಶ್ವದಾಖಲೆ ಗುರಿ ನೀಡಿದ ಆರ್ಸಿಬಿ | ಕ್ರೀಡಾ ಸುದ್ದಿ | ACTPnews
Last Updated:May 26, 2026 9:27 PM IST ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ಗಳಿಸಿದೆ. ಇದು ಪ್ಲೇಆಫ್ ಪಂದ್ಯದಲ್ಲೇ ದಾಖಲೆ ಮೊತ್ತವಾಗಿದೆ. ರಜತ್ ಪಾಟೀದಾರ್- ಕೃನಾಲ್ ಪಾಂಡ್ಯ ಧರ್ಮಶಾಲಾ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವೆ ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ಸಿಬಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿತು.…
-

ಇಷ್ಟೊಂದು ಪ್ರಯೋಜನಗಳಿರುವ ಸೂರ್ಯಕಾಂತಿ ಬೀಜಗಳನ್ನು ಬಿಟ್ರೆ ಕೆಟ್ಟರಿ; ಮೊದ್ಲು ತಿನ್ನಿ ಆಮೇಲೆ ಮ್ಯಾಜಿಕ್ ನೋಡಿ! | Amazing Health Benefits of Sunflower Seeds | ಲೈಫ್ಸ್ಟೈಲ್ | ACTPnews
Last Updated:Nov 14, 2024 3:34 PM IST ಸೂರ್ಯಕಾಂತಿ ಬೀಜಗಳು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಎಂದು ಅಧ್ಯಯನಗಳು ಕಂಡುಕೊಂಡಿವೆ. ಅದು ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಹೃದಯ ಕಾಯಿಲೆಗಳ ಅಪಾಯವನ್ನು 15% ರಷ್ಟು ಕಡಿಮೆ ಮಾಡಬಹುದು. ಸಾಂದರ್ಭಿಕ ಚಿತ್ರ ಸೂರ್ಯಕಾಂತಿ ಬೀಜಗಳು (Sun Flower Seeds) ನೋಡಲು ಚಿಕ್ಕದಾಗಿರಬಹುದು, ಆದರೆ ಇವು ಬಹಳಷ್ಟು ಪೌಷ್ಟಿಕಾಂಶದ ಮೌಲ್ಯ ಹೊಂದಿವೆ. ಸೂರ್ಯಕಾಂತಿ ಬೀಜಗಳನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು (Health Benefits) ಪಡೆದುಕೊಳ್ಳಬಹುದು. ಇವುಗಳು…
-

US-Iran War: ಮುಂಜಾನೆಯೇ ಇರಾನ್ ಮೇಲೆ ಅಮೆರಿಕ ವಾಯುದಾಳಿ! ಭಾರೀ ಪ್ರಮಾಣದ ಸ್ಪೋಟಕ್ಕೆ ತತ್ತರಿಸಿದ ಟೆಹ್ರಾನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 7:44 AM IST ದಕ್ಷಿಣ ಇರಾನ್ನಲ್ಲಿ ಅಮೆರಿಕದ ಪಡೆಗಳು ಆತ್ಮರಕ್ಷಣಾ ದಾಳಿಗಳನ್ನು ನಡೆಸಿವೆ ಎಂದು CENTCOM ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಹೇಳಿಕೆ ನೀಡಿದ್ದಾರೆ. ಇರಾನ್ ಪಡೆಗಳಿಂದ ಒಡ್ಡಲಾದ ಬೆದರಿಕೆಗಳನ್ನು ಅಮೆರಿಕ ಸೇನೆಯು ತಟಸ್ಥಗೊಳಿಸಿದೆ ಎಂದು ಅವರು ವಿವರಿಸಿದರು. News18 ಟೆಹ್ರಾನ್: ಎರಡು ದೇಶಗಳ ಮಧ್ಯೆ ಕದನ ವಿರಾಮಕ್ಕೆ (America Iran Crisis) ಸಂಬಂಧಿಸಿದಂತೆ ‘ಮಾತುಕತೆಗಳು ಚೆನ್ನಾಗಿ ಮುಂದುವರಿಯುತ್ತಿವೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದರೂ ಸಹ, ಇದರ…
-

Health Tips: ನಿಮ್ಮ ಆಹಾರದಲ್ಲಿ ಮೆಗ್ನೀಸಿಯಮ್ ಮತ್ತು ವಿಟಮಿನ್ ಡಿ ಇರಲು ಏನು ಮಾಡಬೇಕು? ಇದರ ಉಪಯೋಗವೇನು? | Magnesium and vitamin D-rich meals can beat fatigue | ಲೈಫ್ಸ್ಟೈಲ್ | ACTPnews
ಕೊಬ್ಬೊ ಲ್ಯಾಬ್ಸ್ನ ಜೀರ್ಣಕಾರಿ ಶಸ್ತ್ರಚಿಕಿತ್ಸಕ ಮತ್ತು ಪಾಲುದಾರರಾದ ಡಾ. ಅಲ್ವಾರೊ ಕ್ಯಾಂಪಿಲ್ಲೊ ಅವರು ಮೆಗ್ನೀಸಿಯಮ್ 200 ಕ್ಕೂ ಹೆಚ್ಚು ಸೆಲ್ಯುಲಾರ್ ಕಾರ್ಯಗಳನ್ನು ಹೊಂದಿದೆ ಎಂದು ವಿವರಿಸುತ್ತಾರೆ. ಹಾಗೂ ವಿಶೇಷವಾಗಿ ವಿಶ್ರಾಂತಿಯ ನಿದ್ರೆ, ಕೇಂದ್ರ ನರಮಂಡಲದ ಚಿಕಿತ್ಸೆ ಮತ್ತು ಸ್ನಾಯುಗಳ ದುರಸ್ತಿಗೆ ಬೆಂಬಲ ನೀಡುತ್ತದೆ ಎಂದಿದ್ದಾರೆ. ಪ್ರೊಟೀನ್ ಮತ್ತು ಮೂಳೆ ರಚನೆ, ಜೀರ್ಣಕ್ರಿಯೆ ಮತ್ತು ಹೃದಯರಕ್ತನಾಳದ ಆರೋಗ್ಯದಲ್ಲಿ ಮೆಗ್ನೀಸಿಯಮ್ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಫಾರ್ಮಾಸಿಸ್ಟ್ ಮತ್ತು ಪೌಷ್ಟಿಕತಜ್ಞ ಪೌಲಾ ಮಾರ್ಟಿನ್ ಕ್ಲೇರ್ಸ್ ಹೇಳುತ್ತಾರೆ. ಆದರೆ, ದೇಹವು ಮೆಗ್ನೀಸಿಯಮ್…
-

GT vs RCB: ಆರ್ಸಿಬಿ ಹೆಸರಿನಲ್ಲಿ 5 ಬಿಗ್ ರೆಕಾರ್ಡ್! ಸಿಎಸ್ಕೆ-ಜಿಟಿ ಪ್ಲೇಆಫ್ ದಾಖಲೆಗಳನ್ನು ಉಡೀಸ್ ಮಾಡಿದ ಹಾಲಿ ಚಾಂಪಿಯನ್ | ಕ್ರೀಡಾ ಸುದ್ದಿ | ACTPnews
Last Updated:May 26, 2026 11:31 PM IST ಐಪಿಎಲ್ 2025 ರಲ್ಲಿ ಆರ್ಸಿಬಿ ತಂಡ ಮೊದಲ ಕ್ವಾಲಿಫೈಯರ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಐದು ಬೃಹತ್ ದಾಖಲೆಗಳನ್ನು ಮುರಿದಿದೆ. ಈ ಪಂದ್ಯದಲ್ಲಿ ಆರ್ಸಿಬಿ ಪರ ನಾಯಕ ರಜತ್ ಪಾಟೀದಾರ್ ಬಿರುಸಿನ ಅರ್ಧಶತಕ ಸಿಡಿಸಿ ಮಿಂಚಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ಮೊದಲ ಕ್ವಾಲಿಫೈಯರ್ (Qualifier) ಪಂದ್ಯ (Match) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆಯುತ್ತಿದೆ. ಮೊದಲು…
-

ಚೀನಾ ದಾಳಿಯಿಂದ ಗಾಯಗೊಂಡ ನಾಲ್ವರು ಸೈನಿಕರ ಸ್ಥಿತಿ ಗಂಭೀರ! | | ACTPnews
Last Updated:Jun 17, 2020 11:28 AM IST ದಾಳಿ ವೇಳೆ ಸಾಕಷ್ಟು ಸೈನಿಕರು ಗಾಯಗೊಂಡಿದ್ದರು. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಪೈಕಿ ಅನೇಕರು ತೀವ್ರವಾಗಿಗಾಯಗೊಂಡಿದ್ದರು. ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ (ಜೂ.17): ಚೀನಾ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡವರ ಪೈಕಿ ನಾಲ್ಕು ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.ಮಂಗಳವಾರ ಭಾರತ ಮತ್ತು ಚೀನಾ ನಡುವೆ ಘರ್ಷಣೆ ಏರ್ಪಟ್ಟಿತ್ತು. ಲಡಾಕ್ನ ಗಾಲ್ವನ್ ಕಣಿವೆ ಭಾಗದಲ್ಲಿ…
-

Body Fitness Tips: ಪ್ರೋಟೀನ್ ಪೌಡರ್ ಇಲ್ಲದೇ ದೈನಂದಿನ ಪ್ರೋಟೀನ್ ಗುರಿ ಸಾಧಿಸುವುದು ಹೇಗೆ? ಫಿಟ್ನೆಸ್ ಬರಹಗಾರ್ತಿ ಹೇಳಿದ ಉಪಯುಕ್ತ ಮಾಹಿತಿ ಇಲ್ಲಿದೆ | Body Fitness Tips: How To Achieve Daily Protein Goals Without Protein Powder? Here’s some useful information from a fitness writer | ಲೈಫ್ಸ್ಟೈಲ್ | ACTPnews
ಬ್ಯುಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಸ್ನಾಯು ಚೇತರಿಕೆಗೆ ದಿನಕ್ಕೆ 110-130 ಗ್ರಾಂ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವಂತೆ ಸೂಚಿಸಲಾಗಿದೆ. ಎಮಲ್ಸಿಫೈಯರ್ಗಳು ಅಥವಾ ಪ್ರೋಟೀನ್ ಪೌಡರ್ಗಳಂತಹ ಪದಾರ್ಥಗಳನ್ನು ಒಳಗೊಂಡಿರುವ ಯುಪಿಎಫ್ಗಳು ಆರೋಗ್ಯ ಅಪಾಯಗಳ ತಂದೊಡ್ಡುತ್ತವೆ. ಹಾಗಾಗಿ ಹೆಚ್ಚಿನ ಪರಿಶೀಲನೆಗೆ ಒಳಗಾಗಿದ್ದು ಅವುಗಳ ಸೇವನೆ ಇಲ್ಲದೆ ದೈನಂದಿನ ಪ್ರೊಟೀನ್ ಗುರಿಗಳನ್ನು ಸಾಧಿಸಬಹುದೇ ಎಂಬ ಅಂಶಕ್ಕೆ ಈ ಪ್ರಯೋಗವು ಹೆಚ್ಚು ಉತ್ತರವಾಗಿದೆ. ಪ್ರೋಟೀನ್ ಮೂಲಗಳ ಪರಿಶೋಧನೆ ಈ ಪ್ರಯೋಗವು ಕೆಲವೊಂದು ಅಡೆತಡೆಗಳೊಂದಿಗೆ ಆರಂಭವಾಯಿತು ಎಂದು ಇನ್ಸೈಡರ್ ವರದಿ ಹೇಳುತ್ತದೆ. ಪ್ರೋಟೀನ್ ರಹಿತ…
-

VD Satheesan: ಪ್ರಧಾನಿ ನರೇಂದ್ರ ಮೋದಿ-ವಿಡಿ ಸತೀಶನ್ ಭೇಟಿ, ಕೇರಳಂ ಅಭಿವೃದ್ಧಿ ಬಗ್ಗೆ ಮಹತ್ವದ ಚರ್ಚೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 3:51 PM IST ಮುಖ್ಯಮಂತ್ರಿ ವಿಡಿ ಸತೀಶನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳದ ಪ್ರಸಿದ್ಧ ಶಾಸ್ತ್ರೀಯ ನೃತ್ಯ-ನಾಟಕವನ್ನು ಪ್ರತಿನಿಧಿಸುವ ಕಥಕ್ಕಳಿ ನೃತ್ಯಗಾರ್ತಿಯ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. News18 ನವದೆಹಲಿ: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ (VD Satheesan) ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದರು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಭರ್ಜರಿ ಗೆಲುವು ಕಂಡ ಹಿನ್ನೆಲೆಯಲ್ಲಿ ಸಿಎಂ ಆಗಿ…
Latest News
Search the Archives
Access over the years of investigative journalism and breaking reports
You May Have Missed












