Darshan Case: ‘ದುಷ್ಮನ್ ಇಲ್ಲದಿರಬಹುದು, ಆದರೆ..’ ಇದೇ ನೋಡಿ ದರ್ಶನ್ ಖುದ್ದು ಹಾಜರಿಗೆ ಇರೋ ಚಾಲೆಂಜ್ | Renukaswamy darshan case what are the challenges high court | | ACTPnews

ದರ್ಶನ್


Last Updated:

Darshan: ನಟ ದರ್ಶನ್ ಅವರು ತಮಗೆ ಖುದ್ದಾಗಿ ಕೋರ್ಟ್​ಗೆ ಹಾಜರಾಗೋಕೆ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಾಗಿದೆ. ಇಲ್ಲಿ ನಟ ಕೋರ್ಟ್​ಗೆ ಬರೋಕೆ ಸಾಧ್ಯವಿಲ್ಲ ಅಥವಾ ಸವಾಲೆನಿಸುವ ಸಂಗತಿ ಬಗ್ಗೆ ಜಡ್ಜ್ ಏನೇನು ಹೇಳಿದ್ರು?

ದರ್ಶನ್
ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  (Renukaswamy Case) ಸಾಕಷ್ಟು ಬೆಳವಣಿಗಗಳಾಗುತ್ತಿವೆ. ಹಲವಾರು ಸಂಗತಿಗಳಲ್ಲಿ ಬೆಳವಣಿಗೆಯಾಗುತ್ತಿರುವುದನ್ನು ನಾವು ಗಮನಿಸಬಹುದು. ಇತ್ತೀಚೆಗೆ ಈ ಕೇಸ್​ಗೆ ಸಂಬಂಧಿಸಿ ಆರೋಪಿ ಪ್ರದೋಷ್ ನಾನು ಮಾಫಿ ಸಾಕ್ಷಿಯಾಗುತ್ತೇನೆ (Approver) ಎಂದು ಮುಂದೆ ಬಂದಾಗ ರಿಯಲ್ ಟ್ವಿಸ್ಟ್ ಎದುರಾಗಿತ್ತು. ಇದನ್ನು ಪ್ರಶ್ನಿಸಿ ದರ್ಶನ್ (Darshan) ಕೋರ್ಟ್ ಮೊರೆ ಹೋದರು, ಅತ್ತ ಪವಿತ್ರಾ ಗೌಡ (Pavithra Gowda) ಬ್ಯಾರಕ್ ಚೇಂಜ್ ಬೇಕು ಎಂದರು, ಇನ್ನಿಬ್ಬರು ಆರೋಪಿಗಳು ನಮ್ಮನ್ನು ಚಿತ್ರದುರ್ಗ (Chitradurga) ಜೈಲಿಗೆ ಶಿಫ್ಟ್ ಮಾಡಿ ಎಂದರು ಹೀಗೆ ಹತ್ತು ಹಲವು ಸಮಸ್ಯೆಗಳು ಎದುರಾದವು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed