Nepal Flash Flood: ಸಾವಿನ ಕದತಟ್ಟಿ ಮರಳಿದ: ಎತ್ತ ನೋಡಿದರೂ ವಿನಾಶ, ಪ್ರವಾಹಕ್ಕೆ ಕೊಚ್ಚಿ ಹೋದ ಕಾರ್ಮಿಕ ಬದುಕುಳಿದದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾವಿನ ಕದತಟ್ಟಿ ಮರಳಿದ


Last Updated:

ಏತನ್ಮಧ್ಯೆ, ನೇಪಾಳದಲ್ಲಿ ಒಂದು ಪವಾಡ ಸಂಭವಿಸಿದೆ. ಸಾವಿನ ಅಂಚಿನಿಂದ ಒಬ್ಬ ವ್ಯಕ್ತಿ ಹಿಂತಿರುಗಿದ್ದಾನೆ. ಹೌದು, ಬುಧವಾರದ ಭೀಕರ ಪ್ರವಾಹದ ಸಮಯದಲ್ಲಿ 24 ವರ್ಷದ ನೇಪಾಳಿ ಕಾರ್ಮಿಕನೊಬ್ಬ ನೀರು, ಮಣ್ಣು ಮತ್ತು ಕಲ್ಲುಗಳ ಅಲೆಯಿಂದ ಕೊಚ್ಚಿಹೋಗಿದ್ದ. ಅವನು ಸಾವಿನ ಅಂಚಿನಲ್ಲಿದ್ದ, ಆದರೆ ಅವನು ತೇಲುತ್ತಿದ್ದ ಮಾವಿನ ಮರಕ್ಕೆ ಸಿಲುಕಿ ಅಸರೆ ಪಡೆದು ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ.

ಸಾವಿನ ಕದತಟ್ಟಿ ಮರಳಿದ
ಸಾವಿನ ಕದತಟ್ಟಿ ಮರಳಿದ

ಕಠ್ಮಂಡು(ಅ.27): ನೇಪಾಳದಲ್ಲಿ ಹಠಾತ್ ಪ್ರವಾಹಗಳು ಭೀಕರ ಪ್ರವಾಹವನ್ನು ಸೃಷ್ಟಿಸಿವೆ. ಟಿಬೆಟ್‌ನಿಂದ ಬಂದ ಭೀಕರ ಪ್ರವಾಹವು ಎಲ್ಲವನ್ನೂ ಧ್ವಂಸಗೊಳಿಸಿದೆ. ನೇಪಾಳವು ಭಯಭೀತ ಸ್ಥಿತಿಯಲ್ಲಿದೆ. ಎಲ್ಲೆಡೆ ಕಣ್ಣೀರು ಮತ್ತು ದುಃಖ ಆವರಿಸಿದೆ. ನೇಪಾಳ ಪ್ರವಾಹದಲ್ಲಿ ಇದುವರೆಗೆ 150 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನರು ಇನ್ನೂ ಕಾಣೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ, ಆದರೆ ಪ್ರವಾಹದ ಪ್ರಮಾಣವನ್ನು ನೋಡಿದರೆ ಇದು ಯಶಸ್ವಿಯಾಗುವಂತೆ ಕಾಣುವುದಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed