Tragedy: ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಚಿತೆ ಸಿದ್ಧವಾಗಿದ್ದಾಗ ಬಂತು ಆ ಒಂದು ಫೋನ್​​! ಇಡೀ ಕುಟುಂಬ ಶಾಕ್, ಆಸ್ಪತ್ರೆಗೆ ದೌಡು / Tragedy: Funeral Pyre Being Prepared | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಇಡೀ ಕುಟುಂಬ ಶಾಕ್, ಆಸ್ಪತ್ರೆಗೆ ದೌಡು


Last Updated:

ಉತ್ತರಾಖಂಡದ ಋಷಿಕೇಶ ಜಿಲ್ಲೆಯಲ್ಲಿ ಮೃತ ವ್ಯಕ್ತಿ ಮತ್ತೆ ಜೀವಂತವಾಗಿರುವ ಘಟನೆ ನಡೆದಿದ್ದು, ಇಡೀ ಕುಟುಂಬ ಅಚ್ಚರಿಗೊಂಡಿದೆ. ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಆ ವ್ಯಕ್ತಿ ಪುನರುತ್ಥಾನಗೊಂಡಿದ್ದಾರೆ ಎನ್ನಲಾಗಿದೆ.

ಇಡೀ ಕುಟುಂಬ ಶಾಕ್, ಆಸ್ಪತ್ರೆಗೆ ದೌಡು
ಇಡೀ ಕುಟುಂಬ ಶಾಕ್, ಆಸ್ಪತ್ರೆಗೆ ದೌಡು

ಸ್ಮಶಾನದಲ್ಲಿ ಅಂತ್ಯಕ್ರಿಯೆಯ ಚಿತೆ ಸಿದ್ಧವಾಗಿದ್ದಾಗ ಒಂದು ಫೋನ್​ ಕಾಲ್​ (Phone Call) ಬಂದು ಇಡೀ ಕುಟುಂಬವನ್ನು ಅಚ್ಚರಿಗೊಳಿಸಿದೆ. ಉತ್ತರಾಖಂಡದ (Uttarakhand) ಋಷಿಕೇಶದಿಂದ ಈ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಜೀವಂತವಾದ ಘಟನೆ ನಡೆದಿದೆ. ಮೃತರ ಕುಟುಂಬವು ಅಂತ್ಯಕ್ರಿಯೆಗಾಗಿ ಶವವನ್ನು ಸಾಗಿಸುತ್ತಿದ್ದಾಗ ಮತ್ತು ಈಗಾಗಲೇ ಸ್ಮಶಾನದಲ್ಲಿ ಅಂತ್ಯಕ್ರಿಯೆ ಸಕಲ ಸಿದ್ಧತೆ ಮಾಡಿಕೊಂಡಾಗ ಈ ವಿಚಾರ ತಿಳಿದುಬಂದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed