Tag: india news
-

General Knowledge: ಭಾರತದ ಶೇಕ್ಸ್ಪಿಯರ್ ಎಂದು ಯಾರನ್ನು ಕರೆಯಲಾಗುತ್ತಿತ್ತು? ಭಾರತೀಯ ಕಲೆ, ಸಂಸ್ಕೃತಿಗೆ ಅವರ ಕೊಡುಗೆ ಏನು? | Who was called the Shakespeare of India? | ಟ್ರೆಂಡಿಂಗ್ ಸುದ್ದಿ | ACTPnews
ಶೇಕ್ಸ್ಪಿಯರ್ನಂತೆ ಹೆಸರುವಾಸಿ ಭಾರತದಲ್ಲಿ ಕೂಡ ಒಬ್ಬ ಪೌರಾಣಿಕ ಕವಿ ಹಾಗೂ ನಾಟಕಕಾರರು ತಮ್ಮ ಅದ್ಭುತ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ಕೂಡ ಶೇಕ್ಸ್ಪಿಯರ್ನಂತೆಯೇ ತಮ್ಮ ಬರಹ ಹಾಗೂ ಕಾವ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಬರಹಗಳು ಪ್ರೀತಿ, ಪ್ರಕೃತಿ ಮತ್ತು ಆಳವಾದ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುತ್ತವೆ, ಇದು ಅವರನ್ನು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಸಾಹಿತ್ಯ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ. ಹಾಗೂ ಭಾರತದ ಶೇಕ್ಸ್ಪಿಯರ್ ಎಂಬ ಬಿರುದು ಅವರಿಗೆ ಲಭಿಸಿದೆ. ವಿಲಿಯಂ ಶೇಕ್ಸ್ಪಿಯರ್ ಯಾರು? ವಿಲಿಯಂ ಶೇಕ್ಸ್ಪಿಯರ್ ಪ್ರಸಿದ್ಧ ಇಂಗ್ಲಿಷ್ ನಾಟಕಕಾರ,…
-

Iran: ಇರಾನ್ ಯುದ್ಧದಲ್ಲಿ F-35, AWACS ಮತ್ತು MQ9 ಸೇರಿದಂತೆ 42 ಫೈಟರ್ ಜೆಟ್ಗಳು, ಡ್ರೋನ್ಗಳನ್ನು ಕಳೆದುಕೊಂಡ ಅಮೆರಿಕಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಯುಎಸ್ ಕಾಂಗ್ರೆಸ್ ವರದಿಯ ಲಿಂಕ್ ಅನ್ನು ಹಂಚಿಕೊಂಡ ಅರಘ್ಚಿ, ಇರಾನ್ನ ಸಶಸ್ತ್ರ ಪಡೆಗಳು ಮೊದಲ ಬಾರಿಗೆ ಅಮೆರಿಕನ್ ಎಫ್ -35 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿವೆ ಎಂದು ಹೇಳಿದ್ದಾರೆ. ಯುದ್ಧದಿಂದ ಪಡೆದ ಅನುಭವಗಳನ್ನು ನೀಡಿದರೆ, ಮತ್ತೆ ಸಂಘರ್ಷ ಭುಗಿಲೆದ್ದರೆ, ಜಗತ್ತು ಇನ್ನಷ್ಟು “ಆಘಾತಕಾರಿ ಆಶ್ಚರ್ಯಗಳನ್ನು” ನೋಡುತ್ತದೆ ಎಂದು ಅವರು ಹೇಳಿದ್ದಾರೆ. ತಮ್ಮ ಪೋಸ್ಟ್ನಲ್ಲಿ, ಈ ಬಗ್ಗೆ ಬರೆದಿರುವ ಅರಘ್ಚಿ, “ಇರಾನ್ ವಿರುದ್ಧದ ಯುದ್ಧ ಪ್ರಾರಂಭವಾದ ತಿಂಗಳುಗಳ ನಂತರ, ಯುಎಸ್ ಕಾಂಗ್ರೆಸ್…
-

ಭಾರತದ 8 ಅತ್ಯುತ್ತಮ ಸ್ಟ್ರೀಟ್ ಫುಡ್ ಡೆಸ್ಟಿನೇಷನ್ | Top 8 Street Food Places in India Delhi Mumbai Kolkata | ಲೈಫ್ಸ್ಟೈಲ್ | ACTPnews
ಒಂದೊಂದು ರಾಜ್ಯದಲ್ಲಿ ಒಂದೊಂದು ಸ್ಟ್ರೀಡ್ಫುಡ್ ಫೇಮಸ್ ನಮ್ಮಲ್ಲಿ. ಹಾಗಿದ್ರೆ ಇಲ್ಲಿ ದೇಶದಾದ್ಯಂತ ಸ್ಟ್ರೀಡ್ಫುಡ್ಗಳಿಗೆ ಹಾಟ್ಸ್ಪಾಟ್ ಆಗಿರುವ ಕೆಲ ತಾಣಗಳು ಯಾವುವು ಅಂತಾ ನೋಡೋಣ. ಭಾರತದ 8 ಅತ್ಯುತ್ತಮ ಸ್ಟ್ರೀಡ್ಫುಡ್ ಡೆಸ್ಟಿನೇಷನ್ ದೆಹಲಿ – ಸ್ಟ್ರೀಟ್ ಫುಡ್ ಕ್ಯಾಪಿಟಲ್ ದೆಹಲಿಯನ್ನು ಬೀದಿ ಆಹಾರದ ರಾಜಧಾನಿ ಅಂದ್ರೆ ತಪ್ಪಾಗಲ್ಲ. ಇಲ್ಲಿ ಸಿಗುವ ಚೋಲೆ ಬಟೂರೆನಿಂದ ಹಿಡಿದು ಗರಿಗರಿಯಾದ ಗೋಲ್ಗಪ್ಪಾದವರೆಗೆ ಅನೇಕ ಬಗೆಗಳಿವೆ. ದೆಹಲಿಗೆ ಹೋದರೆ ಸ್ಟ್ರೀಟ್ಫುಡ್ ಸವಿಯಲು ಚಾಂದಿನಿ ಚೌಕ್ ಮತ್ತು ಕನ್ನಾಟ್ ಪ್ಲೇಸ್ಗೆ ಮಿಸ್ ಮಾಡದೇ ಹೋಗಬೇಕು. ಮುಂಬೈ…
-

PM Modi-Meloni: ಮೋದಿ ಕೊಟ್ಟ ‘ಮೆಲೋಡಿ’ಗೆ ಕರಗಿದ ಮೆಲೋನಿ! ಸ್ಪೆಷಲ್ ಇಂಡಿಯನ್ ಗಿಫ್ಟ್ಗೆ ಇಟಲಿ ಸುಂದರಿ ಫುಲ್ ಫಿದಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 12:24 PM IST PM Modi-Meloni: ಜಾಗತಿಕ ರಾಜಕಾರಣದ ಮೋಸ್ಟ್ ಫೇವರೆಟ್ ಜೋಡಿ ಪ್ರಧಾನಿ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತೆ ಮುಖಾಮುಖಿಯಾಗಿದ್ದಾರೆ. ಈ ಬಾರಿ ರೋಮ್ನಲ್ಲಿ ಮೋದಿ ಕೊಟ್ಟ ಆ ಒಂದು ಸ್ಪೆಷಲ್ ಇಂಡಿಯನ್ ಗಿಫ್ಟ್ಗೆ ಇಟಲಿ ಸುಂದರಿ ಫುಲ್ ಫ್ಲಾಟ್ ಆಗಿರೋದರ ರೋಚಕ ವಿವರ ಇಲ್ಲಿದೆ. News18 ಜಾಗತಿಕ ಮಟ್ಟದಲ್ಲಿ ಭಾರಿ ಸೌಂಡ್ ಮಾಡ್ತಿರೋ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಭಾರತದ…
-

Swiss Airlines: ಬೆಂಗಳೂರಿಂದ ಸ್ವಿಡ್ಜರ್ಲೆಂಡ್ಗೆ ಡೈರೆಕ್ಟ್ ಫ್ಲೈಟ್ ಶುರು! ಯಾವ್ಯಾವ ದಿನ, ಎಷ್ಟು ಗಂಟೆ ಪ್ರಯಾಣ? ಫುಲ್ ಡೀಟೆಲ್ಸ್ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 19, 2026 2:50 PM IST ಬರುವ 2026ರ ಅಕ್ಟೋಬರ್ ನಿಂದ ವಾರಕ್ಕೆ ಬರೋಬ್ಬರಿ ಐದು ದಿನ ಈ ಐಷಾರಾಮಿ ಸೇವೆ ಲಭ್ಯವಿರಲಿದೆ. ನೇರ ವಿಮಾನ ಬೆಂಗಳೂರು: ವಿದೇಶ (Abroad) ಪ್ರಯಾಣ ಮಾಡುವ ಹಂಬಲದಲ್ಲಿರುವ ದಕ್ಷಿಣ ಭಾರತದ ಜನರಿಗೆ, ಅದರಲ್ಲೂ ವಿಶೇಷವಾಗಿ ಸಿಲಿಕಾನ್ ಸಿಟಿಯ ಐಟಿ ವೃತ್ತಿಪರರು ಮತ್ತು ಪ್ರವಾಸಿಗರಿಗೆ ಅತ್ಯಂತ ಸಿಹಿ ಸುದ್ದಿಯೊಂದು ಸಿಕ್ಕಿದೆ. ನೀವು ಇನ್ಮುಂದೆ ಕನೆಕ್ಟಿಂಗ್ ಫ್ಲೈಟ್ಗಳಿಗಾಗಿ (Flight) ಗಂಟೆಗಟ್ಟಲೇ ಕಾಯುವ ಕಿರಿಕಿರಿ ಇಲ್ಲದೆ, ಬೆಂಗಳೂರಿನಿಂದಲೇ (Bengaluru) ನೇರವಾಗಿ ಜ್ಯೂರಿಕ್ಗೆ…
-

TVK Govt: ಉರುಳುತ್ತಾ ಟಿವಿಕೆ ವಿಜಯ್ ಸರ್ಕಾರ? ಬೆಂಬಲ ವಾಪಸ್ ಪಡೆಯುವುದಾಗಿ ಮಿತ್ರಪಕ್ಷದಿಂದ ನೇರ ಬೆದರಿಕೆ! ಏನಿದು ಗಲಾಟೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತವನ್ನು ಪಡೆಯಲು ಸಾಧ್ಯವಾಗದ ನಂತರ, ವಿವಿಧ ಪಕ್ಷಗಳ ಬೆಂಬಲ ಪಡೆದು ಮೈತ್ರಿಯ ಮೂಲಕ ರೂಪುಗೊಂಡ ತಮಿಳುನಾಡು ವೆಟ್ರಿ ಕಳಗಂ (ಟಿವಿಕೆ) ಸರ್ಕಾರವು ಈಗ ತನ್ನದೇ ಆದ ಮಿತ್ರ ಪಕ್ಷಗಳಿಂದ ದೊಡ್ಡ ಕಂಟಕವನ್ನು ಎದುರಿಸುತ್ತಿದೆ. ಟಿವಿಕೆ ಸರ್ಕಾರದಲ್ಲಿರುವ ಎಡಪಂಥೀಯ ಪಕ್ಷವಾದ ಸಿಪಿಐ-ಎಂ, ಮುಖ್ಯಮಂತ್ರಿ ವಿಜಯ್ಗೆ ಕಠಿಣ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆಯ ನಂತರ, ಸಿಎಂ ವಿಜಯ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ರಾಜ್ಯದ ರಾಜಕೀಯ ವಲಯಗಳಲ್ಲಿ ಚರ್ಚೆಗಳು ತೀವ್ರಗೊಂಡಿವೆ ಎಂದು ನ್ಯೂಸ್…
-

Aquarius: ಕುಂಭ ರಾಶಿಯಲ್ಲಿ ಮಾತ್ರ ಕಾಣುತ್ತಂತೆ ಈ ವಿಶಿಷ್ಟ ಗುಣಗಳು! ಇವುಗಳನ್ನು ಪಡೆದ ನೀವೇ ಪುಣ್ಯವಂತರು! | Aquarius Personality Intelligent Independent Humanitarian | ಜ್ಯೋತಿಷ್ಯ | ACTPnews
Last Updated:Feb 23, 2025 12:51 PM IST ಕುಂಭ ರಾಶಿಯವರು ಬುದ್ಧಿಜೀವಿಗಳು, ಸ್ವತಂತ್ರ ಮನಸ್ಸಿನವರು, ಆಧುನಿಕ ಮತ್ತು ಮಾನವೀಯರು. ಅಬ್ರಹಾಂ ಲಿಂಕನ್, ಚಾರ್ಲ್ಸ್ ಡಾರ್ವಿನ್, ಥಾಮಸ್ ಎಡಿಸನ್, ಮೈಕೆಲ್ ಜೋರ್ಡಾನ್ ಇವರು ಕುಂಭ ರಾಶಿಯವರಾಗಿದ್ದಾರೆ. ಆದ್ದರಿಂದ ಈ ಕುಂಭ ರಾಶಿಯವರಲ್ಲಿ ಕೆಲ ವಿಶಿಷ್ಟ ಗುಣಗಳಿದೆ ಎಂದರೆ ತಪ್ಪಾಗಲಾರದು. ಕುಂಭ ರಾಶಿ ರಾಶಿಗಳು 12 ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಈ ರಾಶಿಚಕ್ರ ಚಿಹ್ನೆಗಳಲ್ಲಿ (Zodiac Sign) ಕುಂಭ ರಾಶಿಯದ್ದು (Aquarius) ಹನ್ನೊಂದನೇ ಮನೆಯಾಗಿದೆ. ಈ ರಾಶಿಚಕ್ರ…
-

Bengaluru: ವಾಹನ ಸವಾರರಿಗೆ ಬಿಗ್ ಅಲರ್ಟ್! 1 ಗಂಟೆ ಪ್ರಯಾಣದ ಸಮಯ 2 ಗಂಟೆ ಆಗಲಿದೆ, ಎಲ್ಲಿ? ಏಕೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 20, 2026 9:51 AM IST ಬೆಂಗಳೂರಿನ ಔಟರ್ ರಿಂಗ್ ರೋಡ್ ರೂಪುರೇಷೆಗಳು ಬದಲಾವಣೆ ಆಗಲಿದೆ. ಸಿಲ್ಕ್ ಬೋರ್ಡ್ನಿಂದ ಕೆಆರ್ ಪುರಂ ವರೆಗೂ ಸುಮಾರು 378 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಆರಂಭವಾಗಿದೆ. ಇದರಿಂದ ಪ್ರತಿದಿನ ಸುಮಾರು 8 ಲಕ್ಷ ಮಂದಿ ವಾಹನ ಸವಾರರಿಗೆ ಟ್ರಾಫಿಕ್ ಸಂಕಷ್ಟ ಶುರುವಾಗಲಿದೆ. News18 ಬೆಂಗಳೂರು: ರಾಜಧಾನಿ ಬೆಂಗಳೂರು (Begaluru Traffic) ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಬೆಂದು ಹೋಗಿದೆ. ಸಣ್ಣ ಪ್ರಮಾಣದಲ್ಲಿ ಮಳೆಯಾದರೇ ಸಾಕು ನಗರದ ಪ್ರಮುಖ…
-

LPG, ಪೆಟ್ರೋಲ್-ಡೀಸೆಲ್ ಬಿಕ್ಕಟ್ಟಿಗೆ ಗುಡ್ ಬೈ! ಭಾರತ ಸರ್ಕಾರ ಮಹತ್ವದ ಹೆಜ್ಜೆ, ಜೈಶಂಕರ್ ವಿಶೇಷ ವ್ಯವಸ್ಥೆ / Goodbye to LPG & Petrol-Diesel Crisis? Govt’s Big | ವ್ಯಾಪಾರ ಸುದ್ದಿ | ACTPnews
Last Updated:May 20, 2026 11:51 AM IST ಇರಾನ್-ಯುಎಸ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಇದು ವಿಶ್ವದಾದ್ಯಂತ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಮಧ್ಯೆ ಭಾರತ ತನ್ನ ಕಾರ್ಯತಂತ್ರವನ್ನು ಬದಲಾಯಿಸಿದೆ. ಪೆಟ್ರೋಲ್-ಡೀಸೆಲ್-ಎಲ್ಪಿಜಿ ಬಿಕ್ಕಟ್ಟು ಬಗೆಹರಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ ಸರ್ಕಾರ ಮಹತ್ವದ ಹೆಜ್ಜೆ, ಜೈಶಂಕರ್ ವ್ಯವಸ್ಥೆ! ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದಿಂದ (Iran US War) ಹಾರ್ಮುಜ್ ಜಲಸಂಧಿ (Strait Of Hormuz) ಭಾಗದಲ್ಲಿ ದೊಡ್ಡ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.…
-

Mango: ಭಾರತದಲ್ಲಿ ದಿ ಬೆಸ್ಟ್ ಮಾವು ಯಾವುದು? ಎಲ್ಲಿ ಸಿಗುತ್ತೆ? ನಿಮಗೆ ಗೊತ್ತಾದ್ರೆ ಈಗಲೇ ಮ್ಯಾಂಗ್ ಹುಡುಕಿ ಹೊರಡುತ್ತೀರಿ! | Varieties of Indian Mangoes Which Season for Which Mango | ಟ್ರೆಂಡಿಂಗ್ ಸುದ್ದಿ | ACTPnews
Last Updated:Feb 24, 2025 10:37 PM IST ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಮಾವು ಪ್ರಭೇದಗಳಿದ್ದು, ಹಾಗಾಗಿ ಭಾರತವನ್ನು ನಿಜವಾಗಿಯೂ ಮಾವಿನ ನಾಡು ಅಥವಾ ದೇಶವೆಂದರೂ ತಪ್ಪಲ್ಲ. ಆದರೆ ಅತ್ಯುತ್ತಮವಾದ ಮಾವುಗಳನ್ನು ಯಾವಾಗ ಮತ್ತು ಎಲ್ಲಿ ಪಡೆಯಬಹುದು ಎಂಬುದು ನಿಮಗೆ ತಿಳಿದಿದೆಯೇ? ಹಾಗಿದ್ರೆ ಈ ಲೇಖನದಲ್ಲಿ ಅದರ ಬಗ್ಗೆ ತಿಳಿಯಿರಿ. ನಿರ್ದಿಷ್ಟವಾಗಿ ಹೇಳುವುದಾದರೆ, ವಿಟಮಿನ್ ಸಿ ಸ್ನಾಯು ನೋವನ್ನು ಕಡಿಮೆ ಮಾಡುವ ಅತ್ಯುತ್ತಮ ಉತ್ಕರ್ಷಣ ನಿರೋಧಕವಾಗಿದೆ. ಅಂದರೆ ಮಾವು ಶಕ್ತಿಯನ್ನು ಹೆಚ್ಚಿಸುವ ಆಹಾರಗಳಾಗಿವೆ ಮತ್ತು ಇದರ ಮಿತವಾದ…
Latest News
Search the Archives
Access over the years of investigative journalism and breaking reports
You May Have Missed












