Tag: ಹಳಗಳ
-

Vande Bharath: ಬೆಂಗಳೂರು ಟು ಮುಂಬೈ, ವಂದೇ ಭಾರತ್ ಸ್ಲೀಪರ್; ಇದು ಜಸ್ಟ್ ರೈಲು ಅಲ್ಲ, ಹಳಿಗಳ ಮೇಲಿನ ಪಂಚತಾರಾ ಹೋಟೆಲ್! | | ACTPnews
ಹುಬ್ಬಳ್ಳಿಯ ನೈಋತ್ಯ ವಲಯದ ರೈಲ್ವೆ ಬಳಕೆದಾರರ ಸಮಲೋಚನಾ ಸಮಿತಿಯ ಸದಸ್ಯ ಮಹೇಂದ್ರ ಸಿಂಘಿ ಅವರು, ನೈಋತ್ಯ ವಲಯದ ಮ್ಯಾನೇಜರ್ ಮೂಲಕ ರೈಲು ಕೋರಿ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು. ಈ ಮಾರ್ಗವೂ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಈ ಆರು ಜಿಲ್ಲೆಗಳು ಆರ್ಥಿಕವಾಗಿ ಮಹತ್ವದಾಗಿವೆ. ಮಹಾರಾಷ್ಟ್ರದ ಕಡೆಯಿಂದ ಸಂಗ್ಲಿ, ಸತಾರಾ, ಪುಣೆ, ಮತ್ತು ಥಾಣೆಯು ಇದರ ಪ್ರಯೋಜನ ಪಡೆಯಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ಹಾಗೂ ಪುಣೆ ಮತ್ತು ಮುಂಬೈ ನಡುವಿನ ಭಾರೀ ಸಂಚಾರದ…
Latest News
Search the Archives
Access over the years of investigative journalism and breaking reports
You May Have Missed












