Principal Murder: ಪ್ರಾಂಶುಪಾಲೆಗೆ 27 ಬಾರಿ ಚಾಕು ಇರಿದಿದ್ದೇಕೆ? ವಿದ್ಯಾರ್ಥಿಗಳ ಮಾತು ಕೇಳಿ ಪೊಲೀಸರೇ ಶಾಕ್ / Principal Murder: Why Was the Principal Stabbed 27 | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಪ್ರಿನ್ಸಿಪಾಲ್​​ ಮೇಲೆ ಇಷ್ಟು ದ್ವೇಷಕ್ಕೆ ಕಾರಣ ಇದು!


Last Updated:

ಪ್ರಾಂಶುಪಾಲರನ್ನು ಮಕ್ಕಳೇ ಭೀಕರವಾಗಿ ಹತ್ಯೆ ಮಾಡಿದ್ದ ಘಟನೆ ಸಂಬಂಧ ಇದೀಗ ಪೊಲೀಸರು ಇಬ್ಬರು ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಈ ಘಟನೆಗೆ ಕಾರಣ ಕೂಡ ತಿಳಿದುಬಂದಿದ್ದು, ಇದನ್ನು ಕೇಳಿ ಪೊಲೀಸರೇ ಶಾಕ್​ ಆಗಿದ್ದಾರೆ.

ಪ್ರಿನ್ಸಿಪಾಲ್​​ ಮೇಲೆ ಇಷ್ಟು ದ್ವೇಷಕ್ಕೆ ಕಾರಣ ಇದು!
ಪ್ರಿನ್ಸಿಪಾಲ್​​ ಮೇಲೆ ಇಷ್ಟು ದ್ವೇಷಕ್ಕೆ ಕಾರಣ ಇದು!

ತಿದ್ದಿ ಬುದ್ದಿ ಹೇಳಿ, ಸರಿ ದಾರಿಗೆ ತಂದು, ಪಾಠ ಮಾಡುವ ಶಿಕ್ಷಕಿಯನ್ನೇ ವಿದ್ಯಾರ್ಥಿಗಳು (Students) ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿತ್ತು. ತೆಲಂಗಾಣ (Telangana) ರಾಜ್ಯದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೆಪಲ್ಲಿ ಗ್ರಾಮದಲ್ಲಿ ಈ ಒಂದು ಭೀಕರ ಘಟನೆ ನಡೆದಿತ್ತು. ನಾಗಾರ್ಜುನ ಶಾಲೆಯ 50 ವರ್ಷದ ಮಹಿಳಾ ಪ್ರಾಂಶುಪಾಲರಾದ (Principal) ರೂಪಾ ರೆಡ್ಡಿ ಅವರನ್ನು ಅವರ ಸ್ವಂತ ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed