Darshan Case: ಕಕ್ಷಿದಾರರ ಜೊತೆ ಮಾತಾಡೋದು ಎಲ್ಲರಿಗೂ ಕೇಳುತ್ತೆ ಅನ್ನೋ ಸಮಸ್ಯೆನಾ? ದರ್ಶನ್​ ಲಾಯರ್​ಗೆ ಜಡ್ಜ್ ಹೇಳಿದ್ದಿಷ್ಟು | Darshan case judge suggests private vc | | ACTPnews

ದರ್ಶನ್


Last Updated:

Darshan: ಕಕ್ಷಿದಾರರ ಜೊತೆ ಮಾತಾಡೋದು ಎಲ್ಲರಿಗೂ ಕೇಳುತ್ತೆ ಅನ್ನೋ ಸಮಸ್ಯೆನಾ? ಅಂತ ಜಡ್ಜ್ ಕೇಳಿದ್ಯಾಕೆ? ದರ್ಶನ್ ಲಾಯರ್​ಗೆ ನ್ಯಾಯಾಧೀಶರ ಪ್ರಶ್ನೆ, ಸಲಹೆಗಳೇನು?

ದರ್ಶನ್
ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Chithradurga Renukaswamy Case) ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಾತಿಗೆ ಅವಕಾಶ ಕೊಡಬೇಕು ಅಂತ ನಟ ದರ್ಶನ್  (Darshan) ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್ 16 ನೇ ತಾರೀಖಿಗೆ ವಿಚಾರಣೆ ಮುಂದೂಡಿಕೆ ಮಾಡಿದೆ. ಹಾಗಾಗಿದ್ದರೆ ಇವತ್ತು ಕೋರ್ಟ್​ನಲ್ಲಿ ನಡೆದ ವಾದ- ಪ್ರತಿವಾದವೇನು?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed