Category: India
All Indian states Kannada news updates
-

Iran Invitation: ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಇರಾನ್ ಅಧ್ಯಕ್ಷರಿಂದ ಮೋದಿಗೆ ಆಹ್ವಾನ /Iranian President Invites Modi to Attend Khameni Funeral | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 2:58 PM IST ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಮುಗಿದ ನಂತರ, ಅವರ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಈಗ ನಡೆಯಲಿದೆ. ಈ ಕಾರ್ಯದಲ್ಲಿ ಭಾಗವಹಿಸಲು ಇರಾನ್ ಪ್ರಧಾನಿ ಮೋದಿಗೆ ಆಹ್ವಾನ ನೀಡಿದೆ. ಖಮೇನಿ ಅಂತ್ಯಕ್ರಿಯೆಗೆ ಆಹ್ವಾನ ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ (Iran US War) ಮುಗಿದ ನಂತರ, ಈಗ ಅವರ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ…
-

Elephant Death: ಒಂದೇ ವರ್ಷದಲ್ಲಿ ಐದು ಆನೆಗಳು ವಿದ್ಯುತ್ ತಗುಲಿ ಸಾವು, ವನ್ಯಜೀವಿ ಪ್ರೇಮಿಗಳಿಗೆ ಆತಂಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 2:10 PM IST ಪೆರಿಯಾ ತಡಗಂನಲ್ಲಿ ಮಂಗಳವಾರ (ಜೂನ್ 23) ದಿನನಿತ್ಯ ಗಸ್ತು ನಡೆಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯಕ್ಕೆ ಹೊಂದಿಕೊಂಡಿರುವ ಖಾಸಗಿ ಜಮೀನಿನಲ್ಲಿ ಆನೆಯ ಮೃತದೇಹವನ್ನು ನೋಡಿದ್ದಾರೆ. ಸಾಂದರ್ಭಿಕ ಚಿತ್ರ ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯಾ ತಡಗಂ ಪ್ರದೇಶದಲ್ಲಿ ಮಂಗಳವಾರ ಗಂಡು ಆನೆಯೊಂದು (Elephant Death) ಮೃತಪಟ್ಟಿದ್ದು, ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಘಟನೆಯು ಕಳೆದ ಒಂದು ವರ್ಷದ ಅವಧಿಯಲ್ಲಿ…
-

Illegal Bangladeshi: ಪ್ಲೈವುಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಕ್ರಮ ಬಾಂಗ್ಲಾದೇಶಿ ಪ್ರಜೆಯನ್ನು ಬಂಧಿಸಿದ ಎಟಿಎಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 12:50 PM IST ಯಾವುದೇ ಏಜೆಂಟರು ಅಥವಾ ಮಧ್ಯವರ್ತಿಗಳು ಆತನ ಅಕ್ರಮ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆಯೇ ಅಥವಾ ಆತನ ರಾಷ್ಟ್ರೀಯತೆಯನ್ನು ಮರೆಮಾಚಲು ಆಧಾರ್ ಕಾರ್ಡ್ಗಳು ಸೇರಿದಂತೆ ನಕಲಿ ಭಾರತೀಯ ಗುರುತಿನ ದಾಖಲೆಗಳನ್ನು ಪಡೆಯಲಾಗಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. News18 ಎರ್ನಾಕುಲಂ: ಕೇರಳ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ATS) ಮಾನ್ಯ ಪ್ರಯಾಣ ದಾಖಲೆಗಳಿಲ್ಲದೆ ಕೇರಳದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಮತ್ತು ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶಿ ಪ್ರಜೆಯನ್ನು (Illegal Bangladeshi Citizen)…
-

Lightning Strikes: ಪ್ರಯಾಣಿಕರ ದೋಣಿಗೆ ಸಿಡಿಲು ಬಡಿದು ನಾಲ್ವರು ಸಾವು, 15 ಮಂದಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 12:08 PM IST ಧುಲಿಯನ್ ಗಂಗಾ ಘಾಟ್ನಿಂದ ಮಾಲ್ಡಾದ ಪರ್ಲಾಲ್ಪುರ ಘಾಟ್ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ದೋಣಿ 25 ರಿಂದ 30 ಪ್ರಯಾಣಿಕರನ್ನು ಹೊತ್ತೊಯ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. News18 ಮಾಲ್ಡಾ: ಗಂಗಾ ನದಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ದೋಣಿಯೊಂದಕ್ಕೆ ತೀವ್ರ ಸಿಡಿಲು ಬಡಿದ ಪರಿಣಾಮ ನಾಲ್ವರು ( Lightning Strikes Passenger Boat) ಸಾವನ್ನಪ್ಪಿ, 15 ಮಂದಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುರ್ಷಿಯಾಬಾದ್ನಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ ಮಾಲ್ಡಾದ ಪರ್ಲಾಲ್ಪುರ ದೋಣಿ…
-

Bus Accident: ಫುಟ್ಪಾತ್ ಮೇಲೆ ಚಲಿಸಿದ ಬಸ್! ಒಬ್ಬ ಕಾರ್ಮಿಕ ಸಾವು, ನಾಲ್ವರಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 4:17 PM IST ಐಎಸ್ಬಿಟಿ ಕಡೆಯಿಂದ ಬರುತ್ತಿದ್ದ ಬಸ್ ಬೆಳಿಗ್ಗೆ 11 ಗಂಟೆ ಸುಮಾರಿಗೆ ಫುಟ್ಪಾತ್ನಲ್ಲಿ ಕುಳಿತಿದ್ದ ಕಾರ್ಮಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಮೃತ 22 ವರ್ಷದ ಯುವಕ ರಾಜೀವ್ ನಗರದ ನಿವಾಸಿಯಾಗಿದ್ದು, ಗಾಯಾಳುಗಳನ್ನು ಸಂಜೀತ್, ರತನ್, ಮಾನ್ಸಿಂಗ್, ಅಹದ್ ಮತ್ತು ಸುಖರಾಜ್ ಎಂದು ಗುರುತಿಸಲಾಗಿದೆ. News18 ಡೆಹ್ರಾಡೂನ್: ಬಸ್ಸೊಂದು ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿರುವ ಹೃದಯ…
-

Crime News: ಮಗುವಿಗೆ ಪಾಕಿಸ್ತಾನ ಪರ ಘೋಷಣೆ ಕೂಗಲು ಪ್ರಚೋದನೆ ಆರೋಪ, ಇಬ್ಬರನ್ನು ಬಂಧಿಸಿದ ಪೊಲೀಸರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 4:29 PM IST ‘ಖೈಖೇಡಾ ಗ್ರಾಮದಲ್ಲಿ, ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ, ದುರುದ್ದೇಶಪೂರಿತ ಉದ್ದೇಶದಿಂದ ಇಬ್ಬರು ವ್ಯಕ್ತಿಗಳು ಮಗುವಿನಿಂದ ಆಕ್ಷೇಪಾರ್ಹ ಘೋಷಣೆ ಕೂಗುವಂತೆ ಮಾಡಿ ವೀಡಿಯೊ ವೈರಲ್ ಮಾಡಿದ ಘಟನೆಯ ಬಗ್ಗೆ ಪ್ರಕರಣ ದಾಖಲಿಸಲಾಗಿದೆ’ ಎಂದು ಬರೇಲಿ ಪೊಲೀಸರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೇಸ್ ಬರೇಲಿ: ಕಳೆದ ಭಾನುವಾರ ನಡೆದ ಮೊಹರಂ ಮೆರವಣಿಗೆಯಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು (Crime News) ಕೂಗಲು ಪ್ರಚೋದಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬರೇಲಿ ಪೊಲೀಸರು…
-

Donald Trump: ಡೊನಾಲ್ಡ್ ಟ್ರಂಪ್ ಕುರ್ಚಿ ಗಢಗಢ! ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಅಮೆರಿಕಾ ಅಧ್ಯಕ್ಷ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 4:31 PM IST Donald Trump: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತಮ್ಮ ಕುರ್ಚಿ ಉಳಿಸಿಕೊಳ್ಳುವ ಹೋರಾಟದಲ್ಲಿದ್ದಾರೆ. ನವೆಂಬರ್ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳೇ ಅವರ ದೊಡ್ಡ ಚಿಂತೆಯಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ವಿದೇಶಿ ಯುದ್ಧದಲ್ಲಿ ತೊಡಗುವುದಿಲ್ಲ ಎಂದು ಚುನಾವಣಾ ಭರವಸೆ ನೀಡಿದ್ದ ಟ್ರಂಪ್, ಈಗ ಇರಾನ್ ಬಿಕ್ಕಟ್ಟಿನಿಂದ ಬೇಗನೆ ಹೊರಬರಲು ತುದಿಗಾಲಲ್ಲಿ ನಿಂತಿದ್ದಾರೆ. ಆ ಕುರಿತ ವರದಿ ಇಲ್ಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ (ಅಮೆರಿಕ): ಸುಖಾಸುಮ್ಮನೆ 8…
-

Honeymoon Tragedy: ಕೊನೆಗೂ ಬಯಲಾಯಿತು ಮಸ್ಸೂರಿ ಮರ್ಡರ್ ಮಿಸ್ಟರಿ! ಹನಿಮೂನ್ಗೆ ಕರೆದುಕೊಂಡು ಹೋಗಿ ಸೈಲೆಂಟ್ ಆಗಿ ಪತ್ನಿ ಕಥೆ ಮುಗಿಸಿದ್ದ ಟೆಕ್ಕಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 10:02 PM IST ಮಸ್ಸೂರಿ ಕಿಯಾನಾ ಹೋಂಸ್ಟೇಯಲ್ಲಿ ರಾಧಾ ಗಾಯತ್ರಿ ಸಂಶಯಾಸ್ಪದ ಸಾವು, ತಂದೆ ಸುಧಾಕರ್ ದೂರಿನ ಮೇರೆಗೆ ಪತಿ ಶ್ರೀಚರಣ್ ಮೇಲೆ ಕೊಲೆ ಕೇಸ್, ವಾಯ್ಸ್ ಮೆಸೇಜ್ ಮತ್ತು ಮದ್ಯ, ಔಷಧಿ ಸುಳಿವುಗಳಿಂದ ತನಿಖೆ ತೀವ್ರ. News18 ಮಸ್ಸೂರಿ (ಉತ್ತರಾಖಂಡ): ಪ್ರೀತಿ (Love) ಜಗತ್ತಿನ ಅತ್ಯಂತ ಸುಂದರ ಭಾವನೆ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಸಂದರ್ಭಕ್ಕನುಸಾರ ಬದಲಾಗುವ ಒಂದು ಭಾವನೆಯಾಗಿದೆ. ಇತ್ತೀಚೆಗೆ ಭಾವನೆಗಳಿಗಿಂತಲೂ ಹೆಚ್ಚಾಗಿ ಲೈಂಗಿಕತೆ ಮತ್ತು ಟೈಮ್ಪಾಸ್ಗೆ (Timepass)…
-

Padma Awards: ಮಮ್ಮುಟ್ಟಿಗೆ ಪದ್ಮಭೂಷಣ, ರೋಹಿತ್- ಮಾಧವನ್ಗೆ ಪದ್ಮಶ್ರೀ; 65 ಸಾಧಕರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 23, 2026 8:37 PM IST Padma Awards: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026ರ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಶಿಬು ಸೊರೆನ್ಗೆ ಮರಣೋತ್ತರ ಪದ್ಮಭೂಷಣ, ಅಲ್ಕಾ ಯಾಗ್ನಿಕ್, ಮಮ್ಮುಟ್ಟಿ, ವಿಜಯ್ ಅಮೃತರಾಜ್ಗೆ ಪದ್ಮಭೂಷಣ, ರೋಹಿತ್ ಶರ್ಮಾಗೆ ಪದ್ಮಶ್ರೀ. 65 ಸಾಧಕರ ಸಂಪೂರ್ಣ ಪಟ್ಟಿ ಇಲ್ಲಿದೆ. ಮಮ್ಮುಟ್ಟಿಗೆ ಪದ್ಮಭೂಷಣ, ರೋಹಿತ್- ಮಾಧವನ್ಗೆ ಪದ್ಮಶ್ರೀ ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳ (Padma Award) ಪ್ರದಾನ ಸಮಾರಂಭವು ನವದೆಹಲಿಯ ರಾಷ್ಟ್ರಪತಿ…
Latest News
Search the Archives
Access over the years of investigative journalism and breaking reports
You May Have Missed














