Author: Sanga
-

Sad News: ಅಪಾರ್ಟ್ಮೆಂಟ್ನ ಲಿಫ್ಟ್ನಲ್ಲಿ ಸಿಲುಕಿ 7 ವರ್ಷದ ಬಾಲಕ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೃತ ವ್ಯಕ್ತಿಯನ್ನು ಶಿವಾಂಶ್ ಶೈಲೇಶ್ ಧೂತ್ ಎಂದು ಗುರುತಿಸಲಾಗಿದ್ದು, ಆತನ ಹೆತ್ತವರೊಂದಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ. ಮಂಗಳವಾರ ರಾತ್ರಿ 10.30 ರ ಸುಮಾರಿಗೆ, ಶಿವಾಂಶ್ ವಸತಿ ಸಂಕೀರ್ಣದಲ್ಲಿ ಆಟವಾಡುತ್ತಿದ್ದಾಗ ಲಿಫ್ಟ್ಗೆ ಪ್ರವೇಶಿಸಿದಾಗ ಈ ದುರ್ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ಶಿವಾಂಶ್ ಲಿಫ್ಟ್ನಲ್ಲಿ ಒಂದು ಗುಂಡಿಯನ್ನು ಒತ್ತಿದ ನಂತರ, ಅದು ಚಲಿಸಲು ಪ್ರಾರಂಭಿಸಿತು. ಆದರೆ, ಎರಡನೇ ಮಹಡಿಯನ್ನು ತಲುಪುವ ಮೊದಲು ಲಿಫ್ಟ್ ಇದ್ದಕ್ಕಿದ್ದಂತೆ ಸಿಲುಕಿಕೊಂಡು ಬಾಗಿಲು ತೆರೆಯಲಿಲ್ಲ. ಬಹಳ ಸಮಯದ ನಂತರ, ಕುಟುಂಬವು ತಮ್ಮ ಮಗನನ್ನು ಹುಡುಕಲು ಹೋದಾಗಲೇ ಇದು…
-

Priya Sudeep: ಸಾನ್ವಿ ಸುದೀಪ್ಗೆ ಅಮ್ಮನ ಲವ್ಲಿ ವಿಶ್! ಕಿಚ್ಚನ ಮಗಳಿಗೆಷ್ಟು ವರ್ಷ? | | ACTPnews
Last Updated:May 20, 2026 4:32 PM IST ಸುದೀಪ್ ಮಗಳು ಸಾನ್ವಿ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾನ್ವಿ ಅಮ್ಮ ಪ್ರಿಯಾ ಸುದೀಪ್ ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಆ ಒಂದು ಮಾತು ಕೂಡ ಹೇಳಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಮಗಳು ಸಾನ್ವಿ ಜನ್ಮ ದಿನದಂದು ಪ್ರಿಯಾ ಸುದೀಪ್ ಹೇಳಿದ್ದೇನು ಗೊತ್ತಾ? ಕಿಚ್ಚ ಸುದೀಪ್ (Kichcha Sudeepa) ಪುತ್ರಿ ಸಾನ್ವಿ ಸುದೀಪ್ (Sanvi Sudeepa) (ಮೇ-20,2004) 22 ನೇ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ…
-

Bengaluru: ಮನೆ ಬಾಡಿಗೆ ಜಾಸ್ತಿ ಮಾಡಲು ಈ ಸುಳ್ಳುಗಳನ್ನು ಹೇಳ್ತಾರಂತೆ ಮಾಲೀಕರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 19, 2026 1:17 PM IST ಬೆಂಗಳೂರು ಬಾಡಿಗೆ ದರ ಏರಿಕೆಯಿಂದ ಐಟಿ ಉದ್ಯೋಗಿಗಳು ಸೇರಿದಂತೆ ಬಾಡಿಗೆದಾರರು ಸಂಕಷ್ಟ, ಇನ್ಸ್ಟಾದಲ್ಲಿ ದಿಶಾ ಹಂಚಿದ ವಿಡಿಯೋ ವೈರಲ್, ಮಾಲೀಕರ ಕ್ರೇಜಿ ಸುಳ್ಳು, ಹೆಚ್ಚುವರಿ 4 ಸಾವಿರ ಡಿಮ್ಯಾಂಡ್. ಬಾಡಿಗೆ ಹೆಚ್ಚು ಮಾಡಲು ಕ್ರೇಜಿ ಸುಳ್ಳು (Image: dishakaaa/ Instagram) ಐಟಿ ಹಬ್ ಬೆಂಗಳೂರಿನಲ್ಲಿ (IT Hub Bengaluru) ಕೆಲಸ ಗಳಿಸೋದು ಒಂದು ಸವಾಲಾದರೆ, ಇಲ್ಲಿ ಇರೋದಕ್ಕೆ ಒಂದು ಒಳ್ಳೆಯ ಮನೆ ಹುಡುಕಿಕೊಳ್ಳುವುದು ಹಾಗೂ ಮಾಲೀಕರ ಡಿಮ್ಯಾಂಡ್…
-

WTC Points Table: ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಬಾಂಗ್ಲಾದೇಶ! ಈ ಗೆಲುವಿನಿಂದಾಗಿ ಭಾರತಕ್ಕೆ ಭಾರೀ ಹಿನ್ನೆಡೆ | ಕ್ರೀಡಾ ಸುದ್ದಿ | ACTPnews
Last Updated:May 20, 2026 4:49 PM IST ಪಾಕಿಸ್ತಾನ ಮತ್ತೊಂದು ಹೀನಾಯ ಸೋಲನ್ನು ಅನುಭವಿಸಿತು. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಬಾಂಗ್ಲಾದೇಶದ ಗೆಲುವಿನಿಂದಾಗಿ ಡಬ್ಲ್ಯೂಟಿಸಿಯಲ್ಲಿ ಭಾರತಕ್ಕೆ ಭಾರೀ ಹಿನ್ನೆಡೆಯಾಗಿದೆ. ಬಾಂಗ್ಲಾದೇಶ ಬಾಂಗ್ಲಾದೇಶ (Bangladesh) ಟೆಸ್ಟ್ (Test) ತಂಡವು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಗಾದೆ ಮಾತನ್ನು ನಿಜ ಮಾಡಿದೆ. ಐಸಿಸಿ (ICC) ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಪಾಯಿಂಟ್ಸ್ ಟೇಬಲ್ನಲ್ಲಿ ಬಾಂಗ್ಲಾದೇಶ ತಂಡಕ್ಕೆ ಲಾಭ ತಂದುಕೊಟ್ಟಿದೆ.…
-

India-China Conflict: ಮತ್ತೆ ಶುರುವಾದ ಯುದ್ಧ ಭೀತಿ; ಚೀನಾ ಗಡಿಗೆ ಹೆಚ್ಚುವರಿಯಾಗಿ 50 ಸಾವಿರ ಸೈನಿಕರನ್ನು ಕಳುಹಿಸಿದ ಭಾರತ | | ACTPnews
Last Updated:Jun 29, 2021 12:57 PM IST ಗಡಿಯಲ್ಲಿ ಭಾರತೀಯ ಯೋಧರ ಸಂಖ್ಯೆ 2 ಲಕ್ಷಕ್ಕೆ ಹೆಚ್ಚಿದೆ. ಇದು ಗಾಲ್ವಾನ್ ಸಂಘರ್ಷದ ಪೂರ್ವದ ಸ್ಥಿತಿಗೆ ಹೋಲಿಸಿದರೆ ಶೇ.40 ಹೆಚ್ಚಾಗಿದೆ. ಅಲ್ಲದೆ, ಗಡಿಯಲ್ಲಿ ಇಷ್ಟೊಂದು ಪ್ರಮಾಣದ ಸೇನೆ ಜಮಾವಣೆ ಮಾಡಿರುವುದು ಇದೇ ಮೊದಲು. ಗಾಲ್ವಾನ್ ಕಣಿವೆ ಮತ್ತು ಪೂರ್ವ ಲಡಾಖ್ ಪ್ರದೇಶದಲ್ಲಿ ವಿಶ್ವದ ಎರಡು ನ್ಯೂಕ್ಲಿಯರ್ ಪವರ್ ಹೊಂದಿರುವ ದೇಶಗಳಾದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರೆದಿದೆ. ಹೀಗಾಗಿ ಗಾಲ್ವಾನ್ ಕಣಿವೆಯಲ್ಲಿ ಮತ್ತೆ ಯುದ್ಧ ಪರಿಸ್ಥಿತಿ…
-

Bond Ravi Film Review: ರವಿ ಬಾಂಡ್ ಸಿನಿಮಾ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ರಿವ್ಯೂ! | | ACTPnews
Last Updated:Dec 09, 2022 7:23 PM IST ಅಮ್ಮ ಹುಟ್ಟಿಸ್ತಾಳೆ. ಲವರ್ ಸಾಯಿಸ್ತಾಳೆ. ಇದು ಇಡೀ ಚಿತ್ರದ ಕಥೆಯ ಜೀವಾಳ. ಇದರ ಸುತ್ತವೇ ಕಥೆ ಇದೆಯಾ? ಅಂತ ಕೇಳಬೇಡಿ. ಸಿನಿಮಾ ನೋಡಿ ಈ ಮಾತು ನಿಜವೋ ಸುಳ್ಳೋ ತಿಳಿಯುತ್ತದೆ. ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ಎರಡೂ ವಿಭಿನ್ನ! ಕನ್ನಡದಲ್ಲಿ ಕಳೆದ ಒಂದು ತಿಂಗಳಿನಿಂದ ಬೇರೆ ಬೇರೆ (Cinema) ಸಿನಿಮಾ ಬರ್ತಾನೇ ಇವೆ. ಅವುಗಳಲ್ಲಿ ಎಲ್ಲ ಕಥೆಗಳೂ ಚೆನ್ನಾಗಿವೆ ಏನಂತ ಹೇಳೋಕೆ ಆಗೋದಿಲ್ಲ. ಇನ್ನು ಕೆಲವು (Super…
-

Maha Kumbh Mela: ತ್ರಿವೇಣಿ ಸಂಗಮದ ನೀರಲ್ಲಿದ್ಯಾ ಡೇಂಜರಸ್ ಬ್ಯಾಕ್ಟೀರಿಯಾ? ಈ ಬಗ್ಗೆ ತಜ್ಞರು ಹೇಳುವುದೇನು? | Prayagraj Mahakumbh mela Faecal Bacteria Found in Ganga River | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Feb 20, 2025 4:19 PM IST ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಬೆಚ್ಚಗಿನ ರಕ್ತದ ಪ್ರಾಣಿಗಳು ಮತ್ತು ಮನುಷ್ಯರ ಕರುಳಿನಲ್ಲಿ ಕಂಡುಬರುತ್ತವೆ. ನೀರಿನಲ್ಲಿ ಸಂಭಾವ್ಯ ಮಾಲಿನ್ಯದ ಸೂಚಕಗಳಾಗಿ ಅವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಮಹಾ ಕುಂಭ ಮೇಳ ಉತ್ತರ ಪ್ರದೇಶದ (Uttar Pradesh) ಪ್ರಯಾಗ್ರಾಜ್ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh Mel) ಕೋಟ್ಯಾಂತರ ಭಕ್ತರು ಭೇಟಿ ನೀಡಿ, ಪವಿತ್ರ ಗಂಗಾ ನದಿಯಲ್ಲಿ (Ganga River) ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದವರ…
-

Unlucky Number: 13 ಸಂಖ್ಯೆಯ ಕಾರ್ ಕಂಡ್ರೆ ಕೇರಳದ ಸಚಿವರೆಲ್ಲಾ ಹೆದರೋದು ಯಾಕೆ? ವಿದ್ಯಾವಂತರ ನಾಡಲ್ಲಿ ಇದೆಂಥಾ ಮೂಢನಂಬಿಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 4:22 PM IST ಕೇರಳದಲ್ಲಿ ಯಾವುದೇ ನೂತನ ಸರ್ಕಾರ ಆಡಳಿತಕ್ಕೆ ಬಂದಾಗ ರಾಜಕಾರಣಿಗಳಿಂದ ಹಿಡಿದು ಜನಸಾಮಾನ್ಯರ ತನಕ ಪ್ರಶ್ನೆಯೊಂದು ಕಾಡುತ್ತೆ. ಈ ಬಾರಿ 13 ನಂಬರ್ನ ಗಾಡಿಯನ್ನು ಯಾವ ಸಚಿವರು ಬಳಸಬಹುದು ಅಂತಾ. News18 ತಿರುವನಂತಪುರಂ: ಕೇರಳ (Kerala Govt) ಅಂದ್ರೆ ಹೊರ ರಾಜ್ಯಗಳ ಜನರಿಗೆ ಥಟ್ ಅಂತಾ ನೆನಪಾಗೋದು ಒಂದು ದೇವರ ನಾಡು ಅನ್ನೋ ಹೆಸರು. ಇನ್ನೊಂದು ದೇಶದಲ್ಲೇ ಅತೀ ಹೆಚ್ಚು ವಿದ್ಯಾವಂತರು ಇರುವ ರಾಜ್ಯ ಕೇರಳ ಅನ್ನೋದು. ಆದರೆ…
-

Amitabh Bachchan: ‘ಕಾಗೆಗಳು ಕೂಗಲು ಆರಂಭಿಸಿದವು’! ಅನಾರೋಗ್ಯ ವದಂತಿ ಹಬ್ಬಿಸಿದವರಿಗೆ ಸಖತ್ ಟಾಂಗ್ ಕೊಟ್ಟ ಅಮಿತಾಭ್ ಬಚ್ಚನ್! | | ACTPnews
Last Updated:May 20, 2026 4:01 PM IST Amitabh Bachchan: ಬಾಲಿವುಡ್ನ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಆರೋಗ್ಯದ ವಿಚಾರದಲ್ಲಿ ಇತ್ತೀಚೆಗೆ ಭಾರೀ ಗೊಂದಲ ಉಂಟಾಗಿತ್ತು . ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ದೇಶದಾದ್ಯಂತ ಇರುವ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತು. News18 ಬಾಲಿವುಡ್ನ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಆರೋಗ್ಯದ ವಿಚಾರದಲ್ಲಿ ಇತ್ತೀಚೆಗೆ ಭಾರೀ ಗೊಂದಲ ಉಂಟಾಗಿತ್ತು . ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ…
-

ITR Filing: ಹಳೆ ತೆರಿಗೆ ಪದ್ಧತಿ ಬೆಸ್ಟಾ? ಇಲ್ಲ ಹೊಸ ಪದ್ದತಿಯಾ? ಹಳೆಯದರಿಂದ ಹೊಸದಕ್ಕೆ ಬದಲಾಗೋದು ಹೇಗೆ? | Central Budget New Tax Rates Favorable for Middle Class Experts | ವ್ಯಾಪಾರ ಸುದ್ದಿ | ACTPnews
Last Updated:Feb 20, 2025 11:14 PM IST ಇತ್ತೀಚೆಗೆ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪರಿಚಯಿಸಿದ ಹೊಸ ತೆರಿಗೆ ದರಗಳು ಹಾಗೂ ನಿಯಮಗಳು ಭಾರತೀಯ ಮಧ್ಯಮ ಕುಟುಂಬಗಳಿಗೆ ಅನುಕೂಲಕರವಾಗಿದೆ ಎಂಬ ವ್ಯಾಪಕ ಪ್ರಶಂಸೆ ಕೇಳಿಬಂದಿದೆ. ಈ ಮಸೂದೆಯಲ್ಲಿ ಮಾಡಲಾದ ಪ್ರಸ್ತಾವನೆಗಳು ಆರ್ಥಿಕ ವರ್ಷ 2026-27ರಿಂದ ವಿಶಾಲ ತೆರಿಗೆ ಶ್ರೇಣಿಗಳಲ್ಲಿ ಅನ್ವಯವಾಗುವ ತೆರಿಗೆ ದರಗಳನ್ನು ಕಡಿಮೆ ಮಾಡಿರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಸಾಂದರ್ಭಿಕ ಚಿತ್ರ ಇತ್ತೀಚೆಗೆ ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್…
Latest News
Search the Archives
Access over the years of investigative journalism and breaking reports
You May Have Missed












