Author: Sanga
-

Domestic Cricket: ದೇಶೀಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ! ಒಟ್ಟು 1788 ಪಂದ್ಯಗಳು, ಟಿ20 ಸ್ವರೂಪಕ್ಕೆ ವಿಶೇಷ ಒತ್ತು! | ಕ್ರೀಡಾ ಸುದ್ದಿ | ACTPnews
Last Updated:May 20, 2026 10:58 PM IST ಬಿಸಿಸಿಐ 2026-27ರ ದೇಶೀಯ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪುರುಷರು ಮತ್ತು ಮಹಿಳೆಯರಿಗಾಗಿ ವಿವಿಧ ವಯೋಮಾನದ ಗುಂಪುಗಳಲ್ಲಿ ಒಟ್ಟು 1788 ಪಂದ್ಯಗಳು ನಡೆಯಲಿವೆ. ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಟ್ರೋಫಿಯಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಬಿಸಿಸಿಐ ದೇಶೀಯ ಆವೃತ್ತಿ ಮುಂಬರುವ 2026-27ರ ದೇಶೀಯ ಕ್ರಿಕೆಟ್ ಆವೃತ್ತಿಯ ಅಧಿಕೃತ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಈ ಆವೃತ್ತಿಯಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟ್ನ ವಿವಿಧ ವಯೋಮಾನದ ಗುಂಪುಗಳು…
-

ಲಡಾಖ್ ಗಡಿ ಬಿಕ್ಕಟ್ಟು; ಘರ್ಷಣಾ ಸ್ಥಳದಿಂದ ಸೇನಾಪಡೆ ಹಿಂಪಡೆಯಲು ಆರಂಭಿಸಿದ ಚೀನಾ | | ACTPnews
Last Updated:Nov 12, 2020 10:09 AM IST ಲಡಾಖ್ನ ಸಂಘರ್ಷದ ಸ್ಥಳದಿಂದ ತನ್ನ ಸೇನೆಯನ್ನು ಮೂರು ಹಂತಗಳಲ್ಲಿ ವಾಪಾಸ್ ಪಡೆಯುವ ಕುರಿತು ಮಾತುಕತೆ ನಡೆದಿತ್ತು. ಭಾರತ-ಚೀನಾ ಸೇನಾ ಕಮಾಂಡರ್ಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು. ಲಡಾಖ್ (ನ. 12): ಲಡಾಖ್ನಲ್ಲಿ ಉಂಟಾಗಿರುವ ಭಾರತ-ಚೀನಾ ಗಡಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿವೆ. ಈ ನಿಟ್ಟಿನಲ್ಲಿ 6 ತಿಂಗಳ ಬಳಿಕ ಮೊದಲ ಬಾರಿಗೆ ಪೂರ್ವ ಲಡಾಖ್ ಭಾಗದಿಂದ ಚೀನಾ ಸೇನಾ ಪಡೆಯನ್ನು ಹಿಂಪಡೆಯುವ ಸೂಚನೆ ನೀಡಿತ್ತು. ಲಡಾಖ್ನ…
-

Husband-Wife: ಬದುಕಿದ್ದಾಗಲೇ ಹೆಂಡತಿ ಸಮಾಧಿ ಪಕ್ಕ ತನ್ನ ಸಮಾಧಿ ನಿರ್ಮಿಸಿಕೊಂಡ ಗಂಡ! | ಟ್ರೆಂಡಿಂಗ್ ಸುದ್ದಿ | ACTPnews
Last Updated:May 20, 2026 10:50 PM IST ಕಡಪದ ಪಿ. ರಾಮಮೋಹನ್ ರಾಜು, ಕ್ಯಾನ್ಸರ್ನಿಂದ 2011ರಲ್ಲಿ ಸತ್ತ ಪತ್ನಿ ರಾಜ್ಯಲಕ್ಷ್ಮಿ ಸಮಾಧಿ ಪಕ್ಕದಲ್ಲೇ 4 ಲಕ್ಷ ಖರ್ಚಿನಲ್ಲಿ ತಮ್ಮ ಸಮಾಧಿ ಕಟ್ಟಿಸಿ, ಸಾವಿನಲ್ಲೂ ಒಂದಾಗಲು ತಯಾರಿ ಮಾಡಿಕೊಂಡರು ಹೆಂಡತಿ ಸಮಾಧಿ ಪಕ್ಕದಲ್ಲೇ ತನ್ನ ಸಮಾಧಿ ನಿರ್ಮಾಣ! ಕಡಪ, ಆಂಧ್ರಪ್ರದೇಶ: ಈಗಿನ ಕಾಲದಲ್ಲಿ ದಾಂಪತ್ಯ (marriage) ಅಂದ್ರೆ ಎಷ್ಟು ದಿನ ಇರುತ್ತೆ ಅನ್ನೋದೇ ಗೊತ್ತಿರಲ್ಲ ಎಂಬ ಪರಿಸ್ಥಿತಿ ಇದೆ. ಹಿಂದೆಲ್ಲ ಗಂಡ (husband) ಹೆಂಡತಿ (wife) ಅನ್ಯೋನ್ಯವಾಗಿ…
-

Upendra: ‘ಈ ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ’ ಎಂದು ಹೇಳಿ ಉಪ್ಪಿ ಲವ್ ಮ್ಯಾರೇಜ್ ಆಗಿದ್ಯಾಕೆ? | | ACTPnews
ಈ ಪ್ರೀತಿ, ಈ ಪ್ರೇಮ ಪುಸ್ತಕದ ಬದನೆಕಾಯಿ.. ಪ್ರೀತಿಯ ಬಗ್ಗೆ ಉಪೇಂದ್ರ ಸಖತ್ ಪಾಠ ಮಾಡಿದ್ದರು. “A” ಚಿತ್ರದಲ್ಲಿಯೇ ಅದನ್ನ ಹೇಳಿದ್ದರು. ಆದರೆ, ಈ ಚಿತ್ರವನ್ನ ನೋಡಿದ ಕೆಲವರು ತುಂಬಾನೆ ಇಷ್ಟಪಟ್ಟಿದ್ದರು. ಅಪ್ಪ ಹೇಳಿದ ಮಾತು ಅರ್ಥ ಆಗಿಲ್ಲ… (ಚಿತ್ರ ಕೃಪೆ: ರಾಪಿಡ್ ರಶ್ಮಿ ಪಾಡ್ಕಾಸ್ಟ್) ಉಪೇಂದ್ರ ಹೇಳುವುದು ನಿಜ ಅಲ್ವೇ ಅಂತ ಕೇಳಿಕೊಂಡಿದ್ದರು. ಆದರೆ, ಉಪೇಂದ್ರ ಅವರು ಲವ್ ಮ್ಯಾರೇಜ್ ಆದ್ಮೇಲೆ ಎಲ್ಲರಿಗೂ ಶಾಕ್ ಆಗಿತ್ತು. ಏನಿದು ಹೀಗೆ ಅಂತಲೂ ಹೇಳಿದವರು ಇದ್ದಾರೆ. ರಕ್ಷಿತ್ ಸಿನಿಮಾದಲ್ಲಿ…
-

Health Tips: ಎಬಿಸಿ ಜ್ಯೂಸ್ ಪ್ರಯೋಜನ-ಅಡ್ಡಪರಿಣಾಮಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ | See information about the benefits and side effects of ABC Juice here | ಲೈಫ್ಸ್ಟೈಲ್ | ACTPnews
ಎಬಿಸಿ ಜ್ಯೂಸ್ ಎಂದರೇನು? ಎಬಿಸಿ ಅಂದರೆ ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್ನ ಶಕ್ತಿಯುತ ಮಿಶ್ರಣ. ಇದರಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಕಿಣ್ವಗಳಿಂದ ತುಂಬಿದೆ, ಹಾಗಾಗಿ ಇದನ್ನು ಕುಡಿಯುವುದರಿಂದ ದಿನಪೂರ್ತಿ ನಿಮ್ಮನ್ನು ತಾಜಾತನದಿಂದಿರುವಂತೆ ನೋಡಿಕೊಳ್ಳುತ್ತದೆ. ಎಬಿಸಿ ಜ್ಯೂಸ್ನ 8 ಪ್ರಯೋಜನಗಳು ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಎಬಿಸಿ ಜ್ಯೂಸ್ ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ ಮತ್ತು ಪಾಲಿಫಿನಾಲ್ಗಳಂತಹ ಉತ್ಕರ್ಷಣ ನಿರೋಧಕಗಳ ಶಕ್ತಿಕೇಂದ್ರವಾಗಿದ್ದು, ಇದು ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಯಕೃತ್ತಿನ ಕಾರ್ಯವನ್ನು ಬೆಂಬಲಿಸುತ್ತದೆ…
-

KKR vs MI: ಕೆಕೆಆರ್ ಬೌಲಿಂಗ್ ದಾಳಿಗೆ ನೆಲಕಚ್ಚಿದ ಮುಂಬೈ! ರಹಾನೆ ಪಡೆಗೆ ಸಾಧಾರಣ ಮೊತ್ತ ನೀಡಿದ ಎಂಐ | ಕ್ರೀಡಾ ಸುದ್ದಿ | ACTPnews
Last Updated:May 20, 2026 10:20 PM IST ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈಡನ್ ಗಾರ್ಡನ್ಸ್ನಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವನ್ನು ಕೆಕೆಆರ್ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ (IPL) 2026 ರ 65ನೇ ಪಂದ್ಯ (Match) ವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ ಈಡನ್ ಗಾರ್ಡನ್ಸ್ (Eden Gardens) ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ,…
-

Darshan: 8 ತಿಂಗಳ ಬಳಿಕ ಪತ್ನಿ, ಮಗನ ಕಂಡು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ದರ್ಶನ್! ವಿನೀಶ್ನ ಅಪ್ಪಿ ಹೇಳಿದ್ದೇನು? | | ACTPnews
Last Updated:May 19, 2026 4:25 PM IST Darshan: ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದರು. ಇದೀಗ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ , ಮಗ ವಿನೀಶ್ ಹಾಗೂ ಮ್ಯಾನೇಜರ್ ನಾಗರಾಜ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ (Actor Darshan) ಅವರನ್ನು ಭೇಟಿ ಮಾಡಲು ಅವಕಾಶ…
-

Dog Breed: ನಾಯಿ ಸಾಕೋಕೆ ಇಷ್ಟ, ಆದ್ರೆ ಯಾವ ಮರಿ ಸಾಕೋದು ಅನ್ನೋ ಕನ್ಫ್ಯೂಶನಾ? ಶ್ವಾನಪ್ರಿಯರ ಗೊಂದಲಗಳಿಗೆ ಇಲ್ಲಿದೆ ಉತ್ತರ | Tips for Aspiring Labrador Retriever Owners from Experts | | ACTPnews
ಈ ನಾಯಿಗಳು ನಾಯಿಮರಿಗಳಾಗಿದ್ದಾಗಿನಿಂದಲೂ ತರಬೇತಿಯನ್ನು ಪ್ರಾರಂಭಿಸಬೇಕಾಗಿರುತ್ತದೆ. ಇವುಗಳು ಬುದ್ಧಿವಂತರು ಮಾತ್ರವಲ್ಲ, ಕಲಿಯುವುದರಲ್ಲಿಯೂ ಬಹಳ ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ ತರಬೇತಿ ನೀಡುವಾಗ, ಸೌಮ್ಯವಾಗಿರಬೇಕು, “ಸೂಪರ್”, “ಅದ್ಭುತ” ಎಂದು ಹೇಳುತ್ತಲಿರಲೇ ಬೇಕು. ನೀವು ಹಾಗೆ ಹೊಗಳಿದಾಗ ಈ ನಾಯಿಗಳು ನಿಜವಾಗಿಯೂ ಇಷ್ಟಪಡುತ್ತವೆ. ಇದರೊಂದಿಗೆ ಕುಳಿತುಕೊ, ಇರು, ಬಾ ಮತ್ತು ಕೆಳಗೆ ಇಳಿ ಹಾಗೆ ಮುಂತಾದ ಆಜ್ಞೆಗಳೊಂದಿಗೆ ತರಬೇತಿಯನ್ನು ಸುಲಭವಾಗಿ ಮಾಡಬಹುದಾಗಿದೆ. ಈ ನಾಯಿಗಳನ್ನು ಜನರು, ಇತರ ನಾಯಿಗಳು ಮತ್ತು ಹೊಸ ಸ್ಥಳಗಳಿಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ. Source link
-

ಭಾರತದ ಮೇಲೆ ಚೀನಾದ ಆಕ್ರಮಣಕಾರಿ ವರ್ತನೆ ಖಂಡಿಸುವ ರಕ್ಷಣಾ ಮಸೂದೆಗೆ ಅಮೆರಿಕದ ಸಂಸತ್ ಮತ್ತೊಮ್ಮೆ ಅಂಗೀಕಾರ | | ACTPnews
Last Updated:Jan 02, 2021 1:52 PM IST ಭಾರತದ ಗಡಿಭಾಗ, ಸಾಗರ ಪ್ರದೇಶಗಳಲ್ಲಿ ಚೀನಾ ದೇಶ ತನ್ನ ನೆರೆ ರಾಷ್ಟ್ರಗಳೊಂದಿಗೆ ಸಂಘರ್ಷಕ್ಕೆ ನಿಂತಿರುವುದನ್ನು ಖಂಡಿಸುವ ನಿರ್ಣಯ ಸೇರಿದಂತೆ ಹಲವು ಮಹತ್ವದ ಅಂಶಗಳಿರುವ ಎನ್ಡಿಎಎ ಕಾಯ್ದೆಗೆ ಅಮೆರಿಕದ ಸಂಸತ್ತು ಅನುಮೋದನೆ ನೀಡಿದೆ. ವಾಷಿಂಗ್ಟನ್(ಜ. 02): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರೋಧದ ನಡುವೆಯೂ ಇಂದು ರಕ್ಷಣಾ ಮಸೂದೆಗೆ ಅಮೆರಿಕ ಸಂಸತ್ತು (ದ್ವಿಪಕ್ಷೀಯ ಜಂಟಿ ಸದನ) ಅನುಮೋದನೆ ನೀಡಿದೆ. ಇದರೊಂದಿಗೆ 740 ಬಿಲಿಯನ್ ಡಾಲರ್ (54 ಲಕ್ಷ ಕೋಟಿ…
-

NEET Exam ಬರೆದಿದ್ದ 71ರ ಅಜ್ಜನಿಗೆ ಶಾಕ್! ಪೇಪರ್ ಲೀಕ್ ಸುದ್ದಿ ತಿಳಿದ ನಂತರ ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 9:01 PM IST NEET: ಪೇಪರ್ ಲೀಕ್ ಸುದ್ದಿ ಕೇಳಿ, 71ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದಿದ್ದ ಅಜ್ಜ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ವಯಸ್ಸಿನಲ್ಲೂ ಕಷ್ಟಪಟ್ಟು ಓದಿ ಸಿದ್ಧತೆ ನಡೆಸಿದ್ದ ಅವರ ಪರಿಶ್ರಮಕ್ಕೆ ತಣ್ಣೀರೆರಚಿದಂತಾಗಿದೆ. ಪೇಪರ್ ಲೀಕ್ ಸುದ್ದಿ ತಿಳಿದ ನಂತರ ಆಗಿದ್ದೇನು ಗೊತ್ತಾ? ಸಾಂಕೇತಿಕ ಚಿತ್ರ! ದೇಶಾದ್ಯಂತ ನೀಟ್-ಯುಜಿ 2026 ಪೇಪರ್ ಲೀಕ್ (NEET Paper Leak) ವಿವಾದ ಸದ್ದು ಮಾಡುತ್ತಿರುವ ನಡುವೆಯೇ ಉತ್ತರ ಪ್ರದೇಶದ (Uttar Pradesh) 71 ವರ್ಷದ…
Latest News
Search the Archives
Access over the years of investigative journalism and breaking reports
You May Have Missed












