26/11 Mumbai Attack: 26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಸೇರಿ ಇತರ ಉಗ್ರರಿಗೆ ಸಂಕಷ್ಟ! ಇನ್ಮೇಲೆ ಭಾರತದ ಕೈಯಿಂದ ತಪ್ಪಿಸೋಕೆ ಸಾಧ್ಯವಿಲ್ಲ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸಲು ಹೊಸ ಕಾನೂನು ನಿಬಂಧನೆಗಳನ್ನು ಬಳಸುವಂತೆ ಕೋರಿ ಆಯುಕ್ತ ದೇವನ್ ಭಾರ್ತಿ ವಿಶೇಷ ಸಾರ್ವಜನಿಕ ಅಭಿಯೋಜಕ ಉಜ್ವಲ್ ನಿಕಮ್ ಅವರಿಗೆ ಪತ್ರ ಬರೆದ ನಂತರ ಮುಂಬೈ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

News18
News18

ನವದೆಹಲಿ: ಸುಮಾರು 18 ವರ್ಷಗಳಿಂದ, 26/11 ಮುಂಬೈ ಭಯೋತ್ಪಾದಕ ದಾಳಿಯನ್ನು ಯೋಜಿಸಿದ (26/11 Mumbai Attack) ಆರೋಪಿಗಳು ಭಾರತೀಯ ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರಗಿದ್ದಾರೆ, ಪಾಕಿಸ್ತಾನವು (Hafiz Saeed) ಹಲವಾರು ಪ್ರಮುಖ ಆರೋಪಿಗಳನ್ನು ಹಸ್ತಾಂತರಿಸಲು ನಿರಾಕರಿಸುತ್ತಿದೆ. ಆದರೆ ಈಗ ಭಾರತ ಈ ವಿಚಾರದಲ್ಲಿ ಮಹತ್ವದ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed