Last Updated:
ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸಲು ಹೊಸ ಕಾನೂನು ನಿಬಂಧನೆಗಳನ್ನು ಬಳಸುವಂತೆ ಕೋರಿ ಆಯುಕ್ತ ದೇವನ್ ಭಾರ್ತಿ ವಿಶೇಷ ಸಾರ್ವಜನಿಕ ಅಭಿಯೋಜಕ ಉಜ್ವಲ್ ನಿಕಮ್ ಅವರಿಗೆ ಪತ್ರ ಬರೆದ ನಂತರ ಮುಂಬೈ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ನವದೆಹಲಿ: ಸುಮಾರು 18 ವರ್ಷಗಳಿಂದ, 26/11 ಮುಂಬೈ ಭಯೋತ್ಪಾದಕ ದಾಳಿಯನ್ನು ಯೋಜಿಸಿದ (26/11 Mumbai Attack) ಆರೋಪಿಗಳು ಭಾರತೀಯ ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರಗಿದ್ದಾರೆ, ಪಾಕಿಸ್ತಾನವು (Hafiz Saeed) ಹಲವಾರು ಪ್ರಮುಖ ಆರೋಪಿಗಳನ್ನು ಹಸ್ತಾಂತರಿಸಲು ನಿರಾಕರಿಸುತ್ತಿದೆ. ಆದರೆ ಈಗ ಭಾರತ ಈ ವಿಚಾರದಲ್ಲಿ ಮಹತ್ವದ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.














