Sarfaraz Khan: ರಣಜಿ ಆಡೋದು ನಿಲ್ಲಿಸಿ, ಇಲ್ಲಿ ಐಪಿಎಲ್ ಪ್ರತಿಭೆಗಳಿಗಷ್ಟೆ ಬೆಲೆ; ಸರ್ಫರಾಜ್​ಗೆ ಮತ್ತೆ ಅನ್ಯಾಯವಾಗಿದ್ದಕ್ಕೆ ಗವಾಸ್ಕರ್ ಕಿಡಿ

Sarfaraz Khan: ಟೆಸ್ಟ್​ ಕ್ರಿಕೆಟ್​ಗೆ ಆಟಗಾರರನ್ನು ಆಯ್ಕೆ ಮಾಡಲು ಐಪಿಎಲ್​ ಎನ್ನುವಂತಾಗಿದೆ. ಹೀಗಾದರೆ ಪ್ರತಿಭಾವಂತ ಕ್ರಿಕೆಟಿಗರ ಕಥೆಯೇನು. ಸರ್ಫರಾಜ್​ ಖಾನ್​ಗೆ ಅನ್ಯಾಯ ಮಾಡಲಾಗಿದೆ ಎಂದು ದಿಗ್ಗಜ ಸುನಿಲ್ ಗವಾಸ್ಕರ್, ಸೆಲೆಕ್ಟರ್​ಗಳ ವಿರುದ್ಧ ಹರಿಹಾಯ್ದಿದ್ದಾರೆ.

Source link