Paaru: ಅಖಿಲ ಮಾತಿಗೆ ಕೊಂಕು ನುಡಿದ ರತ್ನವೇಣಿ; ರಘು ಮಾತಿಗೆ ತೆಪ್ಪಾಗದ ಜನನಿ ಚಿಕ್ಕಮ್ಮ | Kannada serial Paaru written update on 20th June

bredcrumb

Tv

oi-Srinivasa A

By Poorva

|

ಪಾರು
ಧಾರಾವಾಹಿ
ಅದ್ಭುತವಾಗಿ
ಮೂಡಿ
ಬರುತ್ತಿದ್ದು
ನೋಡುಗರ
ಮನ
ಸೆಳೆಯುವ
ಹಾಗೆ
ಮಾಡುತ್ತಿದೆ.
ಇದೀಗ
ಆದಿ
ಮನದಲ್ಲಿ
ಪಾರು
ಕೆಲಸಕ್ಕೆ
ಹೋಗುವುದಕ್ಕೆ
ಬಹಳ
ವಿರೋಧ
ಇದ್ದರೂ
ಪಾರುವಿನ
ದುಃಖ
ಸಂತೋಷಕ್ಕಾಗಿ
ಕೆಲಸಕ್ಕೆ
ಹೋಗುವುದನ್ನು
ಆದಿ
ಒಪ್ಪಿಕೊಂಡಿದ್ದಾನೆ.

ಹೀಗೆ
ಮನೆಯಿಂದ
ಹೊರಗೆ
ಬರಬೇಕಾದರೆ
ಅಖಿಲ
ಪಾರು
ಬಳಿ
ಮಾತನಾಡಲು
ನಿಂತಿರುತ್ತಾಳೆ
.ಅಖಿಲ
ಮನ
ಬಿಚ್ಚಿ
ಪಾರು
ಬಳಿ
ಮಾತನಾಡಿದರೂ
ಪಾರು
ಮಾತ್ರ
ಅದ್ಯಾವುದಕ್ಕೂ
ಉತ್ತರ
ನೀಡದೆ
ಅಲ್ಲಿಂದ
ಹೋಗುತ್ತಾಳೆ.
ಇನ್ನು
ಆದಿ
ಪಾರುವನ್ನ
ಒಂದು
ನಿಮಿಷ
ಕೂಡ
ಬಿಟ್ಟಿರುತ್ತಿರಲಿಲ್ಲ.
ಆತ
ಬಹಳ
ಬೇಸರದಿಂದ
ಆಟೋದಲ್ಲಿ
ಕರೆದುಕೊಂಡು
ಹೋಗುತ್ತಾ
ಇರುವಾಗ
ಪಾರು
ಬಳಿ
ಆದಿ
ಪಾರು
ನೀನು
ಕೆಲಸಕ್ಕೆ
ಹೋಗುವುದು
ನನಗೆ
ಇಷ್ಟ
ಇಲ್ಲ
ಆದರೂಈ
ನಿನ್ನ
ಖುಷಿಗಾಗಿ
ನಾನು
ಒಪ್ಪಿಗೆ
ಸೂಚಿಸಿದ್ದೇನೆ
ಎಂದು
ಹೇಳುತ್ತಾನೆ.
ಆಗ
ಪಾರು
ಮುಖದಲ್ಲಿ
ಮಂದಹಾಸ
ಮನೆ
ಮಾಡಿತ್ತು.

 Kannada serial Paaru written update on 20th June

ಪಾರು
ಕೆಲಸಕ್ಕೆ
ಹೋಗುವ
ಮನೆಯ
ರೂಟ್
ತೋರಿಸುತ್ತಾ
ಇರಬೇಕಾದರೆ
ಆದಿ
ನನಗೆ

ರೂಟ್

ಮೊದಲೇ
ತಿಳಿದು
ಹೋಗಿದೆ
ನಾನು
ಇಲ್ಲಿಯೇ
ನಿನ್ನನ್ನು
ನೋಡಿದೆ
ಆದರೆ
ನೀನು
ಎಂದು
ಅಷ್ಟು
ಗೊತ್ತಾಗಲಿಲ್ಲ
ಪಾರು
ಸ್ವಲ್ಪ
ಹೊತ್ತಾದ
ಬಳಿಕ
ನೀನು
ಎಂದು
ತಿಳಿಯಿತು.
ಅಷ್ಟರಲ್ಲಿ
ಒಬ್ಬರು
ಪ್ಯಾಸೆಂಜರ್
ಸಿಕ್ಕಿದರು,
ನಾನು
ಅವರ
ಬಳಿ
ಮಾತನಾಡಿ
ಬರಬೇಕು
ಎನ್ನುವಷ್ಟರಲ್ಲಿ
ನೀನು
ಎಲ್ಲಿಗೆ
ಹೋದೆ
ಎಂದು
ಗೊತ್ತಾಗಲಿಲ್ಲ
ಎಂದು
ಹೇಳುತ್ತಾನೆ.

ಇದನ್ನು
ಕೇಳಿದ
ಪಾರು
ಕೊಂಚ
ಮೌನಿ
ಆಗುತ್ತಾಳೆ.
ಆದರೂ
ಏನು
ಮಾತನಾಡದೆ
ಸುಮ್ಮನೆ
ಆಗುತ್ತಾಳೆ.

ಬಳಿಕ
ಆಟೋವನ್ನು
ನಿಲ್ಲಿಸಲು
ಹೇಳುತ್ತಾಳೆ.
ಆದಿ
ಆಟೋ
ನಿಲ್ಲಿಸಿದ
ಬಳಿಕ
ಪಾರು
ನೀವು
ಸಂಗೀತ
ಅಕ್ಕನ
ಮನೆಯ
ಬಳಿ
ಬರೋದು
ಬೇಡ,
ನೀವು
ನಿಮ್ಮ
ಹೆಂಡತಿ
ಗರ್ಭಿಣಿ
ಎಂದು
ಅವರ
ಬಳಿ
ಹೇಳಿಬಿಟ್ಟಿದ್ದಿರಿ
ನಾನು
ಗರ್ಭಿಣಿ
ಅನ್ನುವ
ವಿಚಾರ
ಅವರಿಗೆ
ತಿಳಿದಿಲ್ಲ,
ಆದ
ಕಾರಣ
ನನ್ನನ್ನು
ಇಲ್ಲಿಯೇ
ಬಿಟ್ಟು
ಹೋಗಿ
ಎಂದು
ಹೇಳುತ್ತಾಳೆ.
ಆದಿ
ಪಾರುವನ್ನು
ಅಲ್ಲಿಯೇ
ಬಿಟ್ಟು
ಹೋಗುತ್ತಾನೆ.

ಇನ್ನು
ಅಖಿಲಾಂಡೇಶ್ವರಿ
ಮನೆಗೆ
ಮಾವಿನ
ಕಾಯಿಯನ್ನು
ತೆಗೆದುಕೊಂಡು
ಬರುತ್ತಾಳೆ.
ಇದನ್ನು
ನೋಡಿದ
ಅಖಿಲಗೆ
ಬಹಳ
ಖುಷಿ
ಆಗುತ್ತದೆ.

ಮಾವಿನ
ಕಾಯಿಯ
ಉಪ್ಪಿನ
ಕಾಯಿ
ಮಾಡಿ
ಜನನಿ
ಹಾಗೂ
ಪಾರುಗೆ
ಕೂಡ
ಕೊಡಬೇಕು
ಎಂದು
ಆಲೋಚನೆ
ಮಾಡುತ್ತಾ
ಇರುತ್ತಾಳೆ.
ಇದನ್ನು
ನೋಡಿದ
ರತ್ನವೇಣಿ
ಅವರೇನು

ರೀತಿ
ನಡೆದುಕೊಳ್ಳುತ್ತಾರೆ,
ಅರಸನ
ಕೋಟೆಯ
ಅಖಿಲ
ಎಂದರೆ
ಬಹಳ
ಘನತೆ
ಇರುತ್ತದೆ
ಆಗಾಗ

ರೀತಿ
ಎಲ್ಲಾ
ನಡೆದುಕೊಂಡರೆ
ಅದಕ್ಕೆ
ಬೆಲೆಯೇ
ಇರುವುದಿಲ್ಲ
ಎಂದು
ಬಹಳ
ತಿರಸ್ಕಾರದಿಂದ
ಮಾತನಾಡುತ್ತಾಳೆ.
ಆಗ
ರಘು
ಪಾರು
ಹೊಟ್ಟೆಯಲ್ಲಿ
ಬೆಳಯುತ್ತಿರುವುದು
ಅರಸನ
ಕೋಟೆಯ
ಕುಡಿ
ಎಂದು
ಹೇಳಿದಾಗ
ರತ್ನವೇಣಿ
ಸುಮ್ಮನೆ
ಆಗುತ್ತಾಳೆ.
ಮುಂದೇನು
ಕಾದು
ನೋಡಬೇಕಿದೆ.

English summary

Kannada serial paaruwritten updated on 20th june

Tuesday, June 20, 2023, 22:47

Story first published: Tuesday, June 20, 2023, 22:47 [IST]

Source link