Posted in Sports ಕಾಲ್ತುಳಿತಕ್ಕೆ ಫ್ಯಾನ್ಸ್ ಬಲಿ; ದುರಂತ ಕುರಿತು ಆರ್ಸಿಬಿ ಹೇಳಿದ್ದೇನು? ಮೌನ ಮುರಿದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ Pradiba June 5, 2025 ಆರ್ಸಿಬಿ ತಂಡದ ವಿಜಯೋತ್ಸವ ನಡೆಯುತ್ತಿರುವಾಗ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತ ದುರಂತದ ಕುರಿತು ತಿಳಿದು ವಿರಾಟ್ ಕೊಹ್ಲಿ ಹೃದಯ ಒಡೆದಿದೆ. ಘಟನೆ ಬೆನ್ನಲ್ಲೇ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಸಂತಾಪ್ ವ್ಯಕ್ತಪಡಿಸಿದ್ದಾರೆ. Source link