ಸಿಎಸ್‌ಕೆ ನಾಯಕತ್ವಕ್ಕೆ ಯುವ ವಿಕೆಟ್ ಕೀಪರ್ ವಾಪಸ್; ಯೆಲ್ಲೋ ಆರ್ಮಿಯಿಂದ ಹೊರಬಿದ್ದ ಬಳಿಕ ರುತುರಾಜ್ ಮೊದಲ ಮಾತು

CSK IPL 2025: ಸಿಎಸ್‌ಕೆ ತಂಡದಿಂದ ಹೊರಬಿದ್ದ ನಂತರ ರುತುರಾಜ್ ಗಾಯಕ್ವಾಡ್ ಮಾತನಾಡಿದ್ದಾರೆ. ಎಂಎಸ್‌ ಧೋನಿ ಮತ್ತೆ ನಾಯಕನಾಗುವ ಬಗ್ಗೆ ಹೇಳಿದ ಅವರು, ಯುವ ವಿಕೆಟ್‌ ಕೀಪರ್‌ ನಾಯಕತ್ವಕ್ಕೆ ಮರಳುತ್ತಿದ್ದಾರೆ ಎಂದಿದ್ದಾರೆ.

Source link