Karnataka Dam: ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಕೃಷ್ಣಾ ಕಣಿವೆಯಲ್ಲಿ ಪ್ರವಾಹ ಭೀತಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಲಾಶಯದ ಮಟ್ಟ


Last Updated:

ರಾಜ್ಯದಲ್ಲಿ ಮುಂಗಾರು ಮಳೆ ಜೋರು, ಪ್ರಮುಖ ಜಲಾಶಯಗಳು ಭರ್ತಿ. ಹಿಡಕಲ್, ಭೀಮಾ 100% ತುಂಬಿವೆ. ಆಲಮಟ್ಟಿ, ನಾರಾಯಣಪುರ ಡೇಂಜರ್ ಝೋನ್. ನದಿ ತೀರದ ಜನರಿಗೆ ಅಲರ್ಟ್.

ಜಲಾಶಯದ ಮಟ್ಟ
ಜಲಾಶಯದ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಜೋರಾಗಿದ್ದು, ರೈತರ (Farmer) ಮುಖದಲ್ಲಿ ಮಂದಹಾಸ ಮೂಡಿಸಿದೆ. ಪ್ರಮುಖ ಜಲಾಶಯಗಳ ನೀರಿನ ಮಟ್ಟ ಗಗನಕ್ಕೇರಿದ್ದು, ಹಲವು ಡ್ಯಾಮ್‍ಗಳು (Dams) ಭರ್ತಿಯಾಗಿ ಅಪಾಯದ ಮಟ್ಟ ತಲುಪಿವೆ. ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ, ನದಿ ತೀರದ ಜನರಿಗೆ ಬಿಗ್ ಅಲರ್ಟ್ (Alert) ನೀಡಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed