ಸಚಿನ್, ದ್ರಾವಿಡ್, ಲಕ್ಷ್ಮಣ್ ನಿರಂತರ ಸಲಹೆ ಪಡೀತಿದ್ರು; ಆದರೆ ಈಗಿನ ಕ್ರಿಕೆಟಿಗರಿಗೆ ಅಹಂ; ಸುನಿಲ್ ಗವಾಸ್ಕರ್ ಕಿಡಿ-cricket news sachin dravid vvs laxman used to approach regularly sunil gavaskar sharp ego dig at india batters prs

‘ಪ್ರಮುಖರೇ ಸಲಹೆ ಪಡೆಯುತ್ತಿದ್ದರು’

ಈಗ ಮತ್ತೊಮ್ಮೆ ಟೀಮ್​ ಇಂಡಿಯಾ ಆಟಗಾರರ ವಿರುದ್ಧ ಬ್ಯಾಟಿಂಗ್ ದಿಗ್ಗಜ ಗವಾಸ್ಕರ್​ ಕಿಡಿಕಾರಿದ್ದಾರೆ. ಪ್ರಸ್ತುತ ಪೀಳಿಗೆಯ ಆಟಗಾರರು, ಹಿರಿಯ ಹಾಗೂ ಅನುಭವಿ ಆಟಗಾರರ ಸಲಹೆ ಪಡೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್​ ದ್ರಾವಿಡ್, ವಿವಿಎಸ್​ ಲಕ್ಷ್ಮಣ್​ ಅವರಂತಹ ದಿಗ್ಗಜರು ಆಟಗಾರರೇ, ಅವರು ಆಡುವ ಸಂದರ್ಭದಲ್ಲಿ ಬ್ಯಾಟಿಂಗ್ ತಂತ್ರಗಳು, ನ್ಯೂನತೆಗಳಿಗೆ ಸಂಬಂಧಿಸಿ ನಿರಂತರ ಸಲಹೆ ಪಡೆಯುತ್ತಿದ್ದರು. ಆದರೀಗ ಭಾರತದ ಸಕ್ರಿಯ ಕ್ರಿಕೆಟಿಗರು, ಸಲಹೆ ಕೇಳದ ಕುರಿತು ಕೆಂಡಕಾರಿದ್ದಾರೆ.

Source link