ಟಿ20 ವಿಶ್ವಕಪ್ ಆದ್ಮೇಲೆ ಬೆದರಿಕೆ ಕರೆ ಬಂದಿದ್ವು, ಭಾರತಕ್ಕೆ ಬರಬೇಡ ಎಂದಿದ್ರು; ಕರಾಳ ಹಂತ ತೆರೆದಿಟ್ಟ ವರುಣ್ ಚಕ್ರವರ್ತಿ

‘ಅಂದು ನನಗೆ ಕರಾಳ ಸಮಯವಾಗಿತ್ತು. ನಾನು ಖಿನ್ನತೆಗೆ ಒಳಗಾಗಿದ್ದೆ. ಏಕೆಂದರೆ ಟಿ20 ವಿಶ್ವಕಪ್​ನಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಒಂದು ವಿಕೆಟ್ ಕೂಡ ಪಡೆಯದಿದ್ದಕ್ಕೆ ವಿಷಾದಿಸುತ್ತೇನೆ. ಅದರ ನಂತರ, ಮೂರು ವರ್ಷಗಳವರೆಗೆ, ನನ್ನನ್ನು ಆಯ್ಕೆ ಮಾಡಲಿಲ್ಲ. ಆದ್ದರಿಂದ, ತಂಡಕ್ಕೆ ಮರಳುವುದು ನನ್ನ ಚೊಚ್ಚಲ ಹಾದಿಗಿಂತ ಕಠಿಣವಾಗಿತ್ತು ಎಂದು ನಾನು ಭಾವಿಸುತ್ತೇನೆ’ ಎಂದು ವರುಣ್ ಯೂಟ್ಯೂಟ್​ನ ಚಾಟ್​​ನಲ್ಲಿ ಗೋಬಿನಾಥ್​ಗೆ ತಿಳಿಸಿದ್ದಾರೆ.

Source link