ಸತ್ಯಗೆ ಪ್ರಪೋಸ್ ಮಾಡಲು ಕಾರ್ತಿಕ್ ಕಸರತ್ತು; ಅಮ್ಮನ ಬಳಿಯೇ ಪ್ರೀತಿ ಎಂದರೆ ಏನೆಂದು ಪ್ರಶ್ನೆ ಮಾಡಿದ ಕಾರ್ತಿಕ್ | Kannada serial Satya written update on 26th June

bredcrumb

Tv

oi-Srinivasa A

By Poorva

|

ಸತ್ಯ
ಧಾರವಾಹಿ
ಬಹಳ
ಅದ್ಭುತವಾಗಿ
ಮೂಡಿ
ಬರುತ್ತಿದೆ.
ಇದೀಗ
ನೋಡುಗರ
ಮನಸ್ಸನ್ನು
ಸೆಳೆಯುವಂತೆ
ಮಾಡುತ್ತಿದೆ.
ಇದೀಗ
ಕಾರ್ತಿಕ್
ಗೆ
ನಿಜ
ವಿಚಾರ
ಎಲ್ಲಾ
ತಿಳಿದು
ಹೋಗಿದೆ.
ತನಗೆ
ಮೊದಲು
ಪ್ರೀತಿ
ಆಗಿದ್ದು
ದಿವ್ಯ
ಮೇಲೆ
ಎಂದು
ಕಾರ್ತಿಕ್
ಅಂದುಕೊಂಡು
ಇದ್ದ
ಆದರೆ
ತನಗೆ
ಮೊದಲು
ಪ್ರೀತಿ
ಆಗಿದ್ದು
ದಿವ್ಯ
ಮೇಲೆ
ಅಲ್ಲ
ಸತ್ಯ
ಮೇಲೆ
ಎನ್ನುವುದು
ಸತ್ಯ
ಗೆಳೆಯರು
ಮನವರಿಕೆ
ಮಾಡಿದರು.


ಬಳಿಕದಿಂದ
ಕಾರ್ತಿಕ್
ಗೆ
ಸತ್ಯ
ಮೇಲೆ
ಇದ್ದ
ಒಲವು
ಇನ್ನಷ್ಟು
ಹೆಚ್ಚಾಯಿತು.
ಸತ್ಯ
ಮೇಲೆ
ಮೊದ
ಮೊದಲು
ಮುನಿಸಿಕೊಂಡು
ಇರುತ್ತಿದ್ದ
ಕಾರ್ತಿಕ್

ಬಳಿಕ
ಸತ್ಯ
ಜೊತೆ
ಬಹಳ
ಸ್ನೇಹಾ
ದಿಂದ
ಇರುತ್ತಿದ್ದ
ಓದುಗ
ಸ್ನೇಹಾ
ಪ್ರೀತಿ
ಆಗಿದೆ
ಆದರೆ
ಸತ್ಯ
ಬಳಿ
ಹೇಳಿಕೊಳ್ಳಲು
ಕಾರ್ತಿಕ್
ಗೆ
ಬಹಳ
ಭಯ
..

Kannada serial Satya written update on 26th June

ಸತ್ಯ
ಆತನ
ಕಡೆಗೆ
ತಿರುಗಿ
ನೋಡಿದರೆ
ಸಾಕು
ಕಾರ್ತಿಕ್
ಗೆ
ಭಯದಲ್ಲಿ
ಪದಗಳೇ
ಮರೆತು
ಹೋಗುತ್ತಿತ್ತು
ಇದೀಗ
ಪ್ರೀತಿ
ಹೇಳಿಕೊಳ್ಳಲು
ಪರದಾಟ
ಮಾಡುತ್ತಾ
ಇದ್ದಾನೆ.
ಕಾರ್ತಿಕ್
ಮೇಲೆ
ಸತ್ಯ
ಗು
ಒಲವಿದೆ
ಆದರೆ
ಸತ್ಯ
ಮಾತ್ರ
ಅದ್ಯಾವುದನ್ನೂ
ತೋರಿಸಿಕೊಳ್ಳುವುದು
ಇಲ್ಲ.
ಆಕೆಗೆ
ಅದು
ಬೇಕಾಗಿ
ಕೂಡ
ಇಲ್ಲ.
ಆಕೆ
ತಾನಾಯಿತು
ತನ್ನ
ಪಾಡಾಯಿತು
ಎಂದು
ಇರುತ್ತಾಳೆ.

ಕಾರ್ತಿಕ್
ಸತ್ಯ
ಗೆ
ಪ್ರಪೋಸ್
ಮಾಡಬೇಕು
ಚಡಪಡಿಸುತ್ತಾ
ಇರುತ್ತಾನೆ
ಆದರೆ
ಪ್ರೀತಿ
ಹೇಳಲು
ಮಾತ್ರ
ಬಹಳ
ಭಯ.
ಸತ್ಯ
ನನ್ನು
ನೋಡಿದರೆ
ಸಾಕು
ಪ್ರೀತಿ
ಹೇಳಬೇಕು
ಎಂದು
ಅಂದುಕೊಂಡದ್ದನ್ನೆಲ್ಲಾ
ಮರೆತೇ
ಬಿಡುತ್ತಾನೆ.

ಬಳಿಕ
ಕಾರ್ತಿಕ್
ಪಾಡು
ನೋಡಲಾಗದೆ
ಅದೆನಾದು
ಊಟ
ಮಾಡುವಾಗಲೂ
ನಿದ್ದೆ
ಮಾಡುವಾಗಲೂ
ಪ್ರಪೋಸ್
ಎಂದೆಲ್ಲ
ಹೇಳುತ್ತ
ಇದ್ದೀಯಾ
ಎಂದೆಲ್ಲ
ಹೇಳಿದ
ಕಾರ್ತಿಕ್
ಗೆ
ಒಂದು
ಉಪಾಯ
ಸಿಗುತ್ತದೆ.

ಕಾರ್ತಿಕ್
ಅಮ್ಮನ
ಬಳಿ
ಹೇಳುತ್ತಾನೆ
.
ಅಮ್ಮ
ನಿಮಗೆ
ಪ್ರೀತಿ
ಎಂದರೆ
ಅದರ
ಅರ್ಥ
ಚೆನ್ನಾಗಿ
ಗೊತ್ತಿರಬಹುದು
ಎನು
ಎಂಬುವುದನ್ನು
ಹೇಳಿ
ಎಂದು
ಹೇಳುತ್ತಾನೆ.
ಇದನ್ನು
ಕೇಳಿದ
ಸೀತಾ
ಗೆ
ಎನು
ಹೇಳಬೇಕು
ಎಂದು
ತಿಳಿಯದೇ
ಆಗುತ್ತದೆ.
ಪ್ರೀತಿ
ಅಂದರೆ
ಇಬ್ಬರ
ಮನಸ್ಸು
ಒಂದಾಗಬೇಕು.
ಒಂದು
ದೇಹ
ಎರಡು
ಆತ್ಮ
ಎನ್ನುವ
ಹಾಗೆ
ಇರಬೇಕು.

ಯಾವತ್ತೂ
ಒಬ್ಬರನ್ನೊಬ್ಬರು
ಬಿಟ್ಟು
ಕೊಡಬಾರದು.
ಕಷ್ಟನೋ
ಸುಖಾನೋ
ಏನೇ
ಬರಲಿ
ಇಬ್ಬರು
ಜೊತೆಯಾಗಿ
ಹಂಚಿಕೊಳ್ಳಬೇಕು.
ಮುಖ್ಯವಾಗಿ
ಪ್ರೀತಿ
ಮಾಡಿದ
ದಿನನೆ
ಒಬ್ಬರಿಗೊಬ್ಬರು
ಪ್ರಮಾಣ
ಮಾಡಿಕೊಳ್ಳಬೇಕು.
ಎಂದೆಲ್ಲ
ಹೇಳುತ್ತಾರೆ.
ಇದನ್ನೆಲ್ಲ
ಕೇಳಿದ
ಕಾರ್ತಿಕ್
ವಿಚಿತ್ರ
ಅನ್ನಿಸುತ್ತದೆ.

ಬಳಿಕ
ಸಪ್ತ
ಪದಿ
ಬಗ್ಗೆ
ವಿಸ್ತಾರವಾಗಿ
ಅದರ
ಮಹತ್ವವನ್ನು
ಹೇಳುತ್ತಾರೆ.
ಇದನ್ನು
ಕೇಳಿದ
ಕಾರ್ತಿಕ್
ಗೆ
ಬಹಳ
ಆಶ್ಚರ್ಯ
ಆಗುತ್ತದೆ.
ತಾಯಿ
ಹೇಳಿದ
ಮಾತಿಗೆ
ಬಹಳ
ಖುಷಿ
ಪಡುತ್ತಾನೆ
ಕೂಡ.
ಇನ್ನೂ
ತನ್ನ
ತಾಯಿ
ಬಳಿ
ಕೇಳಿದ್ದು..
ಸತ್ಯ
ಗೆ
ಪ್ರಪೋಸ್
ಮಾಡಲು
ಅಂದರೆ
ತಪ್ಪಾಗುತ್ತದೆ
ಯಾಕೆಂದರೆ
ಸೀತಾಗೆ
ಸತ್ಯನ
ಕಂಡರೆ
ಅಷ್ಟಕ್ಕಷ್ಟೆ

ಕಾರಣದಿಂದ
ಸೀತಾ
ಬಳಿ
ಪ್ರೀತಿ
ಬಗ್ಗೆ
ಕೇಳಿದ್ದು
ಯಾಕೆ
ಎಂದು
ನಿಜ
ಕಾರಣ
ಹೇಳುವುದಿಲ್ಲ
ಕಾರ್ತಿಕ್.

English summary

Kannada serial satya written updated on 26th june

Monday, June 26, 2023, 23:25

Story first published: Monday, June 26, 2023, 23:25 [IST]

Source link