ರೋಚಕ, ಅತಿರೋಚಕ; ತವರು ನೆಲದಲ್ಲಿ ಕೊನೆಗೂ ಎದ್ದು ಬಿದ್ದು ಗೆದ್ದ ಆರ್‌ಸಿಬಿ; ರಾಜಸ್ಥಾನಕ್ಕೆ ಆಘಾತಕಾರಿ ಸೋಲು

ಜೋಶ್‌ ಹೇಜಲ್‌ವುಡ್‌ ಅಮೋಘವಾಗಿ ಬೌಲಿಂಗ್‌ ಮಾಡಿ 19ನೇ ಓವರ್‌ನಲ್ಲಿ ಕೇವಲ 1 ರನ್‌ ಮಾತ್ರ ಬಿಟ್ಟುಕೊಟ್ಟರು. ಅಲ್ಲದೆ 2 ಪ್ರಮುಖ ವಿಕೆಟ್‌ ಕಬಳಿಸಿದರು. ಇದು ಪಂದ್ಯ ಗತಿಯನ್ನೇ ಬದಲಿಸಿ, ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಶುಭಂ ದುಬೆ ಔಟಾಗುವುದರೊಂದಿಗೆ ಆರ್‌ಆರ್‌ ಸೋಲು ಖಚಿತವಾಯ್ತು.

Source link